ಜೆಸಿಐ ಕೊಕ್ಕಡ ಕಪಿಲಾ ಘಟಕ ಮತ್ತು ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಶ್ರಯದಲ್ಲಿ ನೇಜಿ ನಾಟಿ ಕಾರ್ಯಕ್ರಮ

Suddi Udaya

ಕಳೆಂಜ: ಜೆಸಿಐ ಕೊಕ್ಕಡ ಕಪಿಲಾ ಘಟಕ ಮತ್ತು ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ ಇವುಗಳ ಸಹಭಾಗಿತ್ವದಲ್ಲಿ ನೇಜಿ ನಾಟಿ ಸಂಭ್ರಮ ಕಾರ್ಯಕ್ರಮವು ಶ್ರೀ ಸದಾಶಿವೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಜೆ ಸಿ ಚಂದನಾ ಜೈನ್ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಜೆಸಿ ಎಚ್ ಜಿ ಎಫ್ ಸಂತೋಷ್ ಜೈನ್, ಕಾರ್ಯದರ್ಶಿ ಅಕ್ಷತ್ ರೈ, ನಿಕಟಪೂರ್ವ ಅಧ್ಯಕ್ಷರು ಜೆ ಸಿ ಜಿತೇಶ್ ಎಲ್ ಪಿರೇರ, ಲೇಡಿ ಜೇಸಿ ಅಧ್ಯಕ್ಷರು ಜೆ ಸಿ ಶೋಭಾ ಪಿ, ಘಟಕದ ಮಾರ್ಗದರ್ಶಕರು ಜೆ ಸಿ ಎಚ್‌ ಜಿ ಎಫ್ ಜೋಸೆಫ್ ಪಿರೇರ, ಜೆ ಸಿ ಹೆಚ್ ಜಿ ಎಫ್ ಜೆಸಿಂತಾ ಡಿಸೋಜ, ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷರಾದ ಜೆ ಸಿ ಜೆ ಎಫ್ ಎಂ ಕೆ ಶ್ರೀಧರ್ ರಾವ್, ಜೂನಿಯರ್ ಜೆಸಿ ದಕ್ಷ ಜೈನ್, ಜೆ ಸಿ ಧನುಷ್ ಜೈನ್, ಮತ್ತು ಸ್ಥಳೀಯ ಕೃಷಿಕರು ಭಾಗವಹಿಸಿದ್ದರು.

Leave a Comment

error: Content is protected !!