ರಾತ್ರಿ ಬೆಳ್ತಂಗಡಿ ಠಾಣೆಗೆ ಬಂದು ಹೇಳಿಕೆ ನೀಡಿದ ಶಾಸಕ ಹರೀಶ್ ಪೂಂಜ

Suddi Udaya

Updated on:

ಬೆಳ್ತಂಗಡಿ: ನಿನ್ನೆ ಶಾಸಕ ಹರೀಶ್ ಪೂಂಜ ಅವರ ಬಂಧನಕ್ಕೆ ಹೋಗಿ ಸಂಜೆ ತನಕ ಹೈಡ್ರಾಮಾ ನಡೆಸಿ ಕೊನೆಗೆ ಪೊಲೀಸರು ನೋಟಿಸ್ ನೀಡಿ ಹಿಂದುರುಗಿ ಬಂದ ಬಳಿಕ ರಾತ್ರಿ ಶಾಸಕರು ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಹಾಜರಾದರು.

ರಾತ್ರಿ ಕೇಸ್ ಗೆ ಸಂಬಂಧಿಸಿದಂತೆ ವಿಚಾರಣೆ ನಡೆದು, ಶಾಸಕರು ಹೇಳಿಕೆ ನೀಡಿದರು ನಂತರ ಠಾಣೆಯಲ್ಲಿ ಜಾಮೀನು ನೀಡಿದರು.

ಶಾಸಕರ ಜೊತೆ ಪ್ರಮುಖರಾದ ಸುನೀಲ್ ಕುಮಾರ್, ಕ್ಯಾ.ಬ್ರಜೇಶ್ ಚೌಟ, ಕ್ಯಾ. ಗಣೇಶ್ ಕಾರ್ಣಿಕ್, ಶ್ರೀನಿವಾಸ ರಾವ್ ಮೊದಲಾದವರು ಇದ್ದರು.

Leave a Comment

error: Content is protected !!