25.5 C
ಪುತ್ತೂರು, ಬೆಳ್ತಂಗಡಿ
June 8, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕಲ್ಮಂಜ: ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನೂತನ ಸಮಿತಿ ರಚನೆ

ಕಲ್ಮಂಜ : ಶ್ರೀ ಸತ್ಯನಾರಾಯಣ ಭಜನಾ ಮಂಡಳಿ (ರಿ.) ನಿಡಿಗಲ್, ಕಲ್ಮಂಜ ಇದರ ನೂತನ ಸಮಿತಿಯನ್ನು ಶ್ರೀ ಸತ್ಯನಾರಾಯಣ ಭಜನಾ ಮಂದಿರ ಸೇವಾ ಟ್ರಸ್ಟ್ ಇದರ ಸಮ್ಮುಖದಲ್ಲಿ ರಚಿಸಲಾಯಿತು.

ಅಧ್ಯಕ್ಷರಾಗಿ ಶಶಿಧರ್ ಎಂ. ಕಲ್ಮಂಜ, ಉಪಾಧ್ಯಕ್ಷರಾಗಿ ಕಿರಣ್ ಎನ್. ಸಂಗಮ್, ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ಕುಮಾರ್ ಅಕ್ಷಯನಗರ, ಜತೆ ಕಾರ್ಯದರ್ಶಿಗಳಾಗಿ ಶ್ರೀಧರ ಮಡಿವಾಳ ಪಿಲತ್ತಬೆಟ್ಟು, ಮುಕೇಶ್ ಗೌಡ ಭೂತಲೆಮಾರು, ಕೋಶಾಧಿಕಾರಿಯಾಗಿ ಧನರಾಜ್ ನಿಡಿಗಲ್ ಮಜಲ್, ಅರ್ಚಕರಾಗಿ ವಿಶ್ವನಾಥ್ ಭಟ್, ಸಮಿತಿ ಸದಸ್ಯರುಗಳಾಗಿ ಕರುಣಾಕರ ಆಚಾರ್ಯ ನಿಡಿಗಲ್, ಬಾಲಪ್ಪ ಟಿ. ಭೂತಲೆಮಾರು, ವಸಂತ ಮಡಿವಾಳ ನಿಡಿಗಲ್ ಮಜಲ್, ರಘು ಟಿ. ಭೂತಲೆಮಾರು, ವಿಜಯಕುಮಾರ್ ನಿಡಿಗಲ್ ಮಜಲ್, ಸುಧಾಕರ್ ಎಂ., ನಿಡಿಗಲ್ ಮಜಲ್, ಸುಧೀರ್ ಎಲ್. ಅಂಕೋಣಿಮಾರು, ಕುಮಾರನಾಥ ಶೆಟ್ಟಿ, ಆದರ್ಶ ನಗರ, ಹರೀಶ್ ಎಂ., ನಿಡಿಗಲ್ ಮಜಲ್, ಹರೀಶ್ ದೇವಾಡಿಗ, ನಿಡಿಗಲ್, ವರದರಾಜ, ನಿಡಿಗಲ್ ಮಜಲ್, ದೀಕ್ಷಿತ್ ಎಂ. ನಿಡಿಗಲ್ ಮಜಲ್ ಆಯ್ಕೆಯಾದರು.

    Related posts

    ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಬೆಳ್ತಂಗಡಿ ತಾಲೂಕಿನ ಹಲವು ಕಡೆ ಆಮಂತ್ರಣ ಪತ್ರಿಕೆ ಬಿಡುಗಡೆ

    Suddi Udaya

    ಬೆದ್ರಬೆಟ್ಟು: ಜಲ್ಸತುಲ್ ಜಮೀಲ್ ಮಿಲಾದ್ 2024 ಪ್ರತಿಭಾ ಕಾರ್ಯಕ್ರಮ

    Suddi Udaya

    ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ ಎಸ್.ಜೆ ಎಮ್ ಮುರ ರೇಂಜ್-324 ವಾರ್ಷಿಕ ಮಹಾಸಭೆ

    Suddi Udaya

    ಅನುಗ್ರಹ ಟ್ರೈನಿಂಗ್ ಕಾಲೇಜು ಫೈರ್ ಅಂಡ್ ಸೇಫ್ಟಿ ವಿಭಾಗದ ವಿದ್ಯಾರ್ಥಿಗಳಿಂದ ಅಗ್ನಿಶಾಮಕ ಘಟಕಕ್ಕೆ ಶೈಕ್ಷಣಿಕ ಭೇಟಿ

    Suddi Udaya

    ಬಳಂಜ ಬೊಂಟ್ರೋಟ್ಟು ಗುತ್ತು ಮನೆತನದ ಶಾಂಭವಿ ಅನಾರೋಗ್ಯದಿಂದ ನಿಧನ

    Suddi Udaya

    ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ

    Suddi Udaya
    error: Content is protected !!