ಕಳೆಂಜ: ಶಿಬರಾಜೆ ಗುತ್ತು ನಿತ್ಯಾನಂದ ರೈ ಅವರ ಮಾತೃಶ್ರೀ ಶ್ರೀ ಮತಿ ಪುಷ್ಪವತಿ ರೈ ನಿಧನ

Suddi Udaya

ಕಳೆಂಜ : ಕಳೆಂಜ ಗ್ರಾಮದ ಶಿಬರಾಜೆ ಗುತ್ತು ಮನೆ ನಿವಾಸಿ
ದಿ| ದೇವದಾಸ್ ರೈ ರವರ ಧರ್ಮ ಪತ್ನಿ ಪುಷ್ಪವತಿ ರೈ (82ವ) ರವರು ಜುಲೈ 14ರಂದು (ಇಂದು) ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಬಾಲಕೃಷ್ಣ ರೈ, ಗ್ರಾ.ಪಂ ಮಾಜಿ ಅಧ್ಯಕ್ಷ ನಿತ್ಯಾನಂದ ರೈ, ಪುತ್ರಿಯರಾದ ಸಾವಿತ್ರಿ, ಕಸ್ತೂರಿ ಹಾಗೂ ಕುಟುಂಬಸ್ಥರು ಮತ್ತು ಬಂಧು ವಗ೯ದವನ್ನು ಅಗಲಿದ್ದಾರೆ.

Leave a Comment

error: Content is protected !!