25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆಮಂತ್ರಣ ಪರಿವಾರ ಮತ್ತು ಆಮಂತ್ರಣ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಆಯೋಜಿಸಿರುವ ರಾಜ್ಯಮಟ್ಟದ ಮುದ್ದುಕೃಷ್ಣ ಸ್ಪರ್ಧೆಯ ಫಲಿತಾಂಶ

ವೈಭವ ಲಕ್ಷ್ಮಿ ಪುತ್ತೂರು

ಬೆಳ್ತಂಗಡಿ : ಆಮಂತ್ರಣ ಪರಿವಾರ ಮತ್ತು ಆಮಂತ್ರಣ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಆಯೋಜಿಸಿರುವ ರಾಜ್ಯಮಟ್ಟದ
ಮುದ್ದುಕೃಷ್ಣ ಸ್ಪರ್ಧೆಯ ಫಲಿತಾಂಶ ಕಾರ್ಯಕ್ರಮ ಆ.29 ರಂದು ನಡೆಯಿತು.

ಧನ್ವಿತ್ ಬೆಂಗಳೂರು

ಮುಖ್ಯ ಅತಿಥಿಗಳಾಗಿ ಭಾರತೀಯ ಜೈನ್ ಮಿಲನ್ ವಲಯ ನಿರ್ದೇಶಕರಾದ ಸುದರ್ಶನ್ ಜೈನ್, ಬಂಟ್ವಾಳ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಲನಚಿತ್ರದ ನಾಯಕಿ ಸಪ್ತಾ ಪಾವೂರು ಭಾಗವಹಿಸಿ ಫಲಿತಾಂಶ ಘೋಷಣೆ ಮಾಡಿದರು.
ಆಮಂತ್ರಣ ಮುದ್ದು ಕೃಷ್ಣ ಸ್ಪರ್ಧೆಯ ಫಲಿತಾಂಶ ಪ್ರಥಮ ವೈಭವ ಲಕ್ಷ್ಮಿ ಪುತ್ತೂರು, ದ್ವಿತೀಯ ಧನ್ವಿತ್ ಬೆಂಗಳೂರು, ತೃತೀಯ
ಆನ್ಯ ಜೈನ್ ಕಾರ್ಕಳ, ಶಾನ್ಯ ಕೋಟ್ಯಾನ್ ಮಂಗಳೂರು ಆಯ್ಕೆಯಾದರು.

ಆನ್ಯ ಜೈನ್ ಕಾರ್ಕಳ

ಟಾಪ್ ಟೆನ್ ಆಯ್ಕೆಯಾದವರು ಅನ್ವಿಕಾ, ಕಶ್ವಿನ್ ,ದಕ್ಷ ಕುಮಾರ್ ,ನಿತಿ ನಿಹಾಲ್ ,ಅವ್ಯಕ್ತ ಎಸ್ ,ಅದ್ವಿನ್ ರಾಮ್ ,ಸಂಹಿತಾ ಭಟ್ ,ಸಂಮೃದ್ದಿ , ಚಾರ್ವಿ ಶೆಟ್ಟಿ ,ಜಶ್ವಿನ್ ಬೇಕಲ್ ಕರಿಕೆ, ಮೆಚ್ಚುಗೆ ಪಡೆದವರಲ್ಲಿ ವಮಿಕ, ಪ್ರಾಣೇಶ್ ,ಸಾದ್ವಿನಿ ,ಪ್ರದ್ವಿನ್ ಶೆಟ್ಟಿ ,ಸಹಿಷ್ಟ್ ,ರಿಧಿ ಭಟ್ ,ಆರ್ಯ ಎಸ್ ,ಶ್ರೀ ಕೃಷ್ಣ ರಾವ್ , ವೃಷ್ಠಿ ಎಸ್ ,ಗ್ಯಾನ್ ಗುಜರಾನ್, ಚಿರನ್ವಿ ,ರವಿತೇಜ , ಸೈಹಿಶ್ ರಾಜ್ಆಯ್ಕೆಯಾಗಿದ್ದಾರೆ.

ಶಾನ್ಯ ಕೋಟ್ಯಾನ್ ಮಂಗಳೂರು,

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ರಾಜ್ಯ ಸದಸ್ಯರಾದ ಆಶಾ ಅಡೂರು, ಹೆಚ್ಕೆ ನಯನಾಡು , ನಿರಂಜನ ಲಹರಿಯ ನಿರಂಜನ್ ಕುದ್ಯಾಡಿ ಹಾಗೂ ಆಮಂತ್ರಣ ವೇದಿಕೆ ಅಧ್ಯಕ್ಷರಾದ ನಿರೀಕ್ಷಿತಾ ಮಂಗಳೂರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ಗಣೇಶ್ ಹೆಗ್ಡೆ ನಾರಾವಿ ಪ್ರಾರ್ಥಿಸಿದರು. ರಾಜ್ಯ ಸದಸ್ಯರಾದ ಉಮಾ ಸುನಿಲ್ ಹಾಸನ ಕಾರ್ಯಕ್ರಮ ನಿರ್ವಹಿಸಿದರು, ರಶ್ಮಿ ಸನಿಲ್ ಮಂಗಳೂರು ಧನ್ಯವಾದ ಸಲ್ಲಿಸಿದರು.

Related posts

ಉಜಿರೆ ಯು.ಎಸ್. ಅಟೋ ಚಾಲಕರ-ಮಾಲಕರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಅತ್ಯುತ್ತಮ ಪ್ರವಾಸಿ ತಾಣಗಳ ಸ್ಪರ್ಧೆಯಲ್ಲಿ ಕುತ್ಲೂರಿನ ಹರೀಶ್ ಡಾಕಯ್ಯ ಮತ್ತು ಶಿವರಾಜ್ ಅಂಚನ್ ರವರಿಗೆ ಪ್ರಶಸ್ತಿ: ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಗೌರರ್ವಾಪಣೆ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೇತ್ರಾ ತಪಾಸಣಾ ಶಿಬಿರ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya

ಆರಂಬೋಡಿ: ಪಾಣಿಮೇರುನಲ್ಲಿ ಅಕ್ರಮ ಮರಳು ಸಾಗಾಟ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಶಿಬಾಜೆ: ಪೆರ್ಲ ಸುಮತಿ ಹೆಬ್ಬಾರ್ ನಿಧನ

Suddi Udaya
error: Content is protected !!