ಉಜಿರೆ ಕೇರಿಮಾರ್ ನಿವಾಸಿ ಶ್ರೀಮತಿ ಚೆಲುವಮ್ಮ ನಿಧನ

Suddi Udaya

Updated on:

ಉಜಿರೆ: ಇಲ್ಲಿಯ ಕೇರಿಮಾರ್ ನಿವಾಸಿ ಶ್ರೀಮತಿ ಚೆಲುವಮ್ಮ ಸೆ.25ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಐವರು ಪುತ್ರರಾದ ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರ್ ಸೇರಿದಂತೆ, ಸದಾನಂದ ಗೌಡ, ಜನಾರ್ಧನ ಗೌಡ, ಜಯರಾಮ್ ಗೌಡ, ಶ್ರೀಧರ ಗೌಡ, ಇಬ್ಬರು ಪುತ್ರಿಯರಾದ ಇಂದಿರಾ, ಆಶಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!