July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಶಿವಶಕ್ತಿ ಅಯ್ಯಂಗಾರ್ ಬೇಕರಿ, ಉಜಿರೆಯ ಅಮರ್ಥ್ಯ ಬೇಕರಿಯಲ್ಲಿ ದೀಪಾವಳಿಯ ವಿಶೇಷ ಕೊಡುಗೆಗಳು

ಉಜಿರೆ : ಶಿವಶಕ್ತಿ ಅಯ್ಯಂಗಾರ್ ಬೇಕರಿ ಕಲ್ಲೇರಿ, ಧರ್ಮಸ್ಥಳ ಹಾಗೂ ಅಮರ್ಥ್ಯ ಬೇಕರಿ ಮಾವಂತೂರ್ ಕಾಂಪ್ಲೆಕ್ಸ್‌, ಉಜಿರೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯ ವಿಶೇಷ ಕೊಡುಗೆಗಳು ನಡೆಯುತ್ತಿದ್ದು ಉತ್ತರ ಭಾರತದ ವಿಶೇಷ ಬಗೆಯ ಸ್ವೀಟ್ಸ್ ಗಳು ದೊರೆಯುತ್ತದೆ.

250 ಗ್ರಾಂ. ಸ್ವೀಟ್ಸ್ ಬಾಕ್ಸ್, 100 ರೂ, ಗೆ ಹಾಗೂ 500 ಗ್ರಾಂ. ಸ್ವೀಟ್ಸ್ ಬಾಕ್ಸ್ ರೂ.. 200 ಸಿಗಲಿದೆ. ಬಾದಾಮ್ ಬರ್ಫಿ, ದೂದ್ ಪೇಡ, ತುಪ್ಪದ ಮೈಸೂರು ಪಾಕು ಕಾಜು ಕತ್ತಿ,, ಧಾರವಾಡ ಪೇಡ, ಪಿಸ್ತ ಬರ್ಫಿ, ಮ್ಯಾಂಗೋ ಬರ್ಫಿ, ಸ್ಟ್ರಾಬೆರಿ ರೋಲ್ , ಚಾಕೋಲೇಟ್ ರೋಲ್, ಹಾರ್ಲಿಕ್ಸ್ ಮೈಸೂರ್ ಪಾಕ್, ಬೂಸ್ಟ್ ಮೈಸೂರ್ ಪಾಕ್, ಡಿಂಕು ಲಡ್ಡು , ಡ್ರೈಫುಟ್ಸ್ ಹಲ್ವ, ಮಿಲ್ಕ್ ಮೈಸೂರ್ ಪಾಕ್, ಮಿಲ್ಕ್ ಕೇಕ್ ಸಿಗಲಿದೆ.

10 ಬಾಕ್ಸ್ ಕೊಂಡರೆ 1 ಬಾಕ್ಸ್ ಉಚಿತ, ನಗರ ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿ ನೀಡಲಾಗುವುದು, ಆಫರ್ ಮುಂಗಡವಾಗಿ ಬುಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ. ದೀಪಾವಳಿ ಸಂಭ್ರಮವನ್ನು ಹೆಚ್ಚಿಸಲು ಇಂದೇ ಆರ್ಡರ್ ನೀಡಿ, ವಿವಿಧ ಕಂಪೆನಿಯ ಸ್ವೀಟ್ಸ್ ಗಳು ಹೋ‌ಲ್‌ಸೇಲ್ ದರದಲ್ಲಿ ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕ ಮಧುಕರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7259709258 ಸಂಪರ್ಕಿಸಬಹುದು.

Related posts

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್

Suddi Udaya

ಕೊಲ್ಲಿ ದೇವಸ್ಥಾನದಲ್ಲಿ ರಕ್ತೇಶ್ವರಿ ದೈವದ ಕಟ್ಟೆಯ ಶಿಲಾನ್ಯಾಸ: ಕೊಲ್ಲಿ ದುರ್ಗಾಪರಮೇಶ್ವರಿಯ ಸೊಬಗಿಗೆ ಪಶ್ಚಿಮ ಘಟ್ಟವೇ ಪ್ರಭಾವಳಿ:ಸಂಪತ್ ಬಿ. ಸುವರ್ಣ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕ ಮತ್ತು ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೇತೃತ್ವದಲ್ಲಿ ‘ಚಿಣ್ಣರ ಲೋಕ’ ಶಿಬಿರ ಸಮಾರೋಪ

Suddi Udaya

ಪವರ್ ಮ್ಯಾನ್ ದಿ| ಸುಧಾಕರರವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಭೇಟಿ, ಮನೆಯವರಿಗೆ ಸಾಂತ್ವನ

Suddi Udaya

ಗರ್ಡಾಡಿ: ಬೋಳಿಯಾರ್ ನಲ್ಲಿ 25 ಮೇಕೆಯ ತಲೆ ಕಡಿದು ಪ್ರಮುಖರ ಫೋಟೋ ಬಳಸಿ ವಾಮಾಚಾರ

Suddi Udaya

ಕಜಕೆ ಶಾಲೆಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya
error: Content is protected !!