
ಮುಂಡಾಜೆ: ಕೀರ್ತನಾ ಕಲಾತಂಡದ ಮಹಾಸಭೆಯು ನ.10ರಂದು ನಡೆಯಿತು. ಈ ವೇಳೆ ನೂತನ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.

ನೂತನ ಸಂಚಾಲಕರಾಗಿ ಠಾಗೋರ್ನಾಥ್ ಶೆಟ್ಟಿ ಹುರ್ತಾಜೆ (ಮಧು ಶೆಟ್ಟಿ), ಅಧ್ಯಕ್ಷರಾಗಿ ಸದಾನಂದ ಬಿ. ಮುಂಡಾಜೆ, ಉಪಾಧ್ಯಕ್ಷರಾಗಿ ಪುಷ್ಪರಾಜ ರೈ, ಪ್ರದೀಪ್ ಶೆಟ್ಟಿ, ಲೀಲಾವತಿ ಬಾಲಕೃಷ್ಣ ನಾಯ್ಕ, ಮನೋಹರ್ ನಾಯ್ಕ, ಕಾರ್ಯದರ್ಶಿಯಾಗಿ ಉಮೇಶ್ ಆಚಾರ್ಯ, ಜೊತೆ ಕಾರ್ಯದರ್ಶೀಯಾಗಿ ಜಿತೀಕ್ಷ, ಅಕ್ಷತಾ ನಾಯ್ಕ, ಖಜಾಂಜಿಯಾಗಿ ಅರುಣ್ ಕುಮಾರ್ ಮಿತ್ತೊಟ್ಟು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಾರಾಯಣ ಶೆಟ್ಟಿ, ಉಪಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಸಾದ್ ಶೆಟ್ಟಿ, ನಿಶ್ಮಿತಾ, ಕ್ರೀಡಾ ಕಾರ್ಯದರ್ಶಿಯಾಗಿ ಚೆನ್ನಪ್ಪ ಪೂಜಾರಿ, ಕುಶಾಲಪ್ಪ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಕೇಶವ ಪೂಜಾರಿ, ಚಂದ್ರಶೇಖರ ಗೌಡ ಅಗರಿ, ಗೌರವ ಸಲಹೆಗಾರರಾಗಿ ರಾಮಣ್ಣ ಶೆಟ್ಟಿ ಅಗರಿ, ಪುರುಷೋತ್ತಮ ಶೆಟ್ಟಿ ಅಗರಿ, ಚೆನ್ನಕೇಶವ ಅರಸ ಮಜಲು, ಜಯರಾಜ ಸಾಲಿಯಾನ್, ಗಣೇಶ್ ಬಂಗೇರ, ರಮೇಶ್ ಮಿತ್ತೊಟ್ಟು, ಗಣೇಶ್ ಎಸ್., ಪುರಂದರ ಗೌಡ, ಗಣೇಶ್ ಆಚಾರ್ಯ, ವಿಠಲ ಸುವರ್ಣ, ದುಗ್ಗಪ್ಪ ನಾಯ್ಕ, ಪ್ರಮೋದ ಪೂಜಾರಿ, ಅಶೋಕ ನಾಯ್ಕ ಕುಂಟಾಲಪಲಿಕೆ, ಆನಂದ ನಲಿಕೆ, ಮಮತಾ ಕೂಳೂರು, ಮೀನಾ ನಾಯ್ಕ, ರಾಜೀವಿ ನಾಯ್ಕ, ಸುಧೀರ್ ಪರಾಂಜಪೆ, ಬಾಲಕೃಷ್ಣ, ಪದ್ಮನಾಭ ನಾಯ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು.













