ಧರ್ಮಸ್ಥಳ: ಇಲ್ಲಿಯ ದೊಂಡೋಲೆ ಶ್ರೀಮತಿ ದಿ. ಸಂಧ್ಯಾ ರಾವ್ ಹಾಗೂ ಶ್ರೀನಿವಾಸ್ ಭಟ್ ದಂಪತಿ ಪುತ್ರಿ ಐಶ್ವರ್ಯ ರವರ ವಿವಾಹವು ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಕಾಂಚನ ಉರಾಬೆ ಶ್ರೀಮತಿ ಶ್ರುತಿ ಮತ್ತು ಶಿವರಾಮ ಕಾರಂತ ದಂಪತಿ ಪುತ್ರ ಸ್ಕಂದ ರವರೊಂದಿಗೆ ಮಾ.3ರಂದು ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಜರುಗಿತು








