May 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂದಾರು ಪರಿಸರದಲ್ಲಿ ಗಜ ಹೆಜ್ಜೆ: ಒಂದುವಾರದಿಂದ ಒಂಟಿಸಲಗದ ಸಂಚಾರ

ಬಂದಾರು: ಬಂದಾರು ಗ್ರಾಮದ ಪರಿಸರದ ಓಟೆಚ್ಚಾರ್ ಬಳಿ ಕಳೆದ ಒಂದು ವಾರದಿಂದ ಒಂಟಿಸಲಗ ಸಂಚಾರಿಸುತ್ತಿದ್ದು ಕೃಷಿ ಭೂಮಿಗೆ ಹಾನಿ ಉಂಟುಮಾಡಿದೆ.

ಎ.3 ರಂದು ರಾತ್ರಿ ವಿ ಮುಹಮ್ಮದ್ ಬಂದಾರು ಮನೆ ಸಮೀಪ ಒಂಟಿ ಸಲಗ ಉಪಟಳ ನೀಡಿದ್ದು ಎರಡು ಈಚಲು ಗಿಡ ಮಗುಚಿ ಹಾಕಿದೆ. ಕೃಷಿಕ ಶಾಂತಪ್ಪ ಗೌಡರ ತೋಟದ ಪೈಪು ಒಡೆದು ಹಾಕಿದೆ. ಅಬ್ಬಾಸ್ ಬಟ್ಲಡ್ಕ ಇವರ ನೀರಿನ ಡ್ರಾಮ್ ಹೊಡೆದು ಹಾಕಿದ್ದು, ಬಳಿಕ ರಾತ್ರಿ ನೇತ್ರಾವತಿ ನದಿ ದಾಟಿ ಬಜತ್ತೂರು ಬಳಿ ತೆರಲಿದೆ ಎಂದು ತಿಳಿದುಬಂದಿದೆ.

ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಊರಿನವರ ಒತ್ತಾಯಿಸಿದ್ದಾರೆ.


Related posts

ನಾಲ್ಕೂರು: ಸೂಳಬೆಟ್ಟು ಶ್ರೀ ಕೃಷ್ಣ ಕುಣಿತ ಭಜನಾ ಮಂಡಳಿ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ಬೆಳ್ತಂಗಡಿ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಬೆಳ್ತಂಗಡಿ ಪೊಲೀಸರಿಂದ ಆರೋಪಿ ಬಂಧನ

Suddi Udaya

ಇಂದಬೆಟ್ಟು: ಬರೆಮೇಲು ನಿವಾಸಿ ಯಶೋಧ ಯಾನೆ ಮೋನಮ್ಮ ನಿಧನ

Suddi Udaya

ಬೆಳ್ತಂಗಡಿ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮನಿಧಿ ಯೋಜನೆಯ ಸಹಾಯಧನ ಹಸ್ತಾಂತರ

Suddi Udaya

ಕೊಕ್ಕಡ ಗ್ರಾ.ಪಂ. ಸಂಗಮ ಸಂಜೀವಿನಿ ಒಕ್ಕೂಟದಿಂದ ಚಿಕಿತ್ಸಾ ನೆರವು

Suddi Udaya

ಶಶಿಧರ ಶೆಟ್ಟಿ ಬರೋಡ ರವರಿಂದ ಒಕ್ಕೂಟದ ಸಭಾಭವನಕ್ಕೆ ರೂ.1.25 ಕೋಟಿ ದೇಣಿಗೆ

Suddi Udaya
error: Content is protected !!