ಬೆಳ್ತಂಗಡಿ: ಲಯನ್ಸ್ ಜಿಲ್ಲೆ 317D ಪ್ರಾಂತ್ಯ 10 ಇದರ 2025-26 ನೇ ಸಾಲಿನ ಪ್ರಾಂತೀಯ ಅಧ್ಯಕ್ಷರಾಗಿ ಲಯನ್ಸ್ ಕ್ಲಬ್ ವೇಣೂರಿನ ಸದಸ್ಯ ಲಯನ್ ಜಗದೀಶ್ಚಂದ್ರ ಡಿ ಕೆ ಇವರನ್ನು ನಿಯೋಜಿತ ರಾಜ್ಯಪಾಲ ಲಯನ್ ಕುಡ್ಪಿ ಅರವಿಂದ ಶೆಣೈ ಇವರು ನೇಮಕಗೊಳಿಸಿರುತ್ತಾರೆ.
ಇವರ ವ್ಯಾಪ್ತಿಗೆ ಬೆಳ್ತಂಗಡಿ, ಸುಲ್ಕೇರಿ, ವೇಣೂರು, ಬೆಳುವಾಯಿ, ಅಲಂಗಾರ್, ಮೂಡಬಿದ್ರೆ , ಗುರುಪುರ- ಕೈಕಂಬ, ಮುಚ್ಚುರು ನೀರುಡೆ, ಬಪ್ಪನಾಡ್ ಇನಸ್ಪೈರ್ ಕ್ಲಬ್ ಗಳು ಬರುತ್ತವೆ.













