23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅನಾರು ಶ್ರೀ ದುರ್ಗಾಪರಮೇಶ್ವರಿ ದೇವರ ‘ಅನಾರ್ದ ಐಸಿರಿ’ ಭಕ್ತಿಗೀತೆ ಬಿಡುಗಡೆ

ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಿರಂಜೀವಿ ಶೆಟ್ಟಿ ಅರ್ಪಣೆ ಮಾಡುವ ಸಿಂಚನ ಪಿ. ರಾವ್ ಉಜಿರೆ ಇವರ ನಿರ್ದೇಶನದ ‘ಅನಾರ್ದ ಐಸಿರಿ’ ಅನ್ನುವ ತುಳು ಭಕ್ತಿಗೀತೆ ಅನಾರು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ನಿತೇಶ್ ಬಲ್ಲಾಳ್ ಉಳಿಯ ಬೀಡು ಮತ್ತು ದೇವಪಾಲ ಅಜ್ರಿ ಉಳಿಯಬೀಡು ಹಾಗೂ ಅನಾರು ದೇವಸ್ಥಾನದ ಪ್ರಧಾನ ಅರ್ಚಕ ಗುರುಪ್ರಸಾದ್ ನಿಡ್ವಣ್ಣಾಯ ಇವರ ಅಮೃತ ಹಸ್ತದಲ್ಲಿ ಜು.8 ರಂದು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಯುವರಾಜ್ ಜೈನ ಉಳಿಯಬೀಡು, ರತ್ನವರ್ಮ ಜೈನ್ ಉಳಿಯಬೀಡು, ಧನಂಜಯ ಗೌಡ ಪೆರ್ಲೆ, ಈ ಭಕ್ತಿಗೀತೆಯ ನಿರ್ದೇಶಕರಾದ ಸಿಂಚನ ಪಿ ರಾವ್ ಉಜಿರೆ ಇದರ ಸಾಹಿತ್ಯಗಾರರಾದ ಅಮರ್ ನಾಥ್ ಪೂಪಾಡಿಕಲ್, ಧ್ವನಿ ಮತ್ತು ನಟನೆ ಮಾಡಿರುವ ಭವ್ಯಶ್ರೀ ಜಿ ನಿಡ್ವಣ್ಣಾಯ , ಛಾಯಾಗ್ರಹಣ ಮಾಡಿರುವ ನಿಖಿಲ್ ಪ್ರಭು, ಹಾಗೂ ಊರಿನ ಹಲವು ಸದಸ್ಯರು ಉಪಸ್ಥಿತರಿದ್ದರು.
ಈ ಭಕ್ತಿಗೀತೆ CS CHIRU EDITZZ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಿದೆ

Related posts

ನಾಳ ದೇವಸ್ಥಾನದಲ್ಲಿ ವಿಷು ಪ್ರಯುಕ್ತ ಸೀಯಾಳಭೀಷೇಕ

Suddi Udaya

ಬೆಳ್ತಂಗಡಿ: ಕಲ್ಲಗುಡ್ಡೆ ನಿವಾಸಿ ರಂಜಿತ್ ನಿಧನ

Suddi Udaya

ನಿಡ್ಲೆ ಶೀರೂರು ಪರ್ಯಾಯ ಸ್ವಾಗತ ಸಮಿತಿಯಿಂದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಹುಟ್ಟೂರ ಗೌರವಾರ್ಪಣೆ

Suddi Udaya

ವೇಣೂರು: ರಾಜೇಶ್ ಆಚಾರ್ಯ ನೇಣು ಬಿಗಿದು ಆತ್ಮಹತ್ಯೆ

Suddi Udaya

ಉಜಿರೆಯ ಪಾಕತಜ್ಞ ಶ್ರೀನಿವಾಸ ಕಾರಂತ ನಿಧನ 

Suddi Udaya

ಬೆಳ್ತಂಗಡಿ ಸ.ಪ್ರ.ದರ್ಜೆ ಕಾಲೇಜಿನಲ್ಲಿ ” ಹದಿಹರೆಯ ಮತ್ತು ಆರೋಗ್ಯ” ಕಾರ್ಯಕ್ರಮ

Suddi Udaya
error: Content is protected !!