
ತೆಕ್ಕಾರು : ಭಾರಿ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ಗುಡ್ಡ ಜರಿದು ಅಪಾರ ಹಾನಿಯುಂಟಾಗಿದೆ.
ತೆಕ್ಕಾರು ವಂದಾಯ ಜಾನಕಿ ಸಂಜೀವ ಪೂಜಾರಿಯವರ ಮನೆಯ ಪಂಪ್ ಸೆಟ್ ಮೇಲೆ ಗುಡ್ಡ ಜರಿದು ಬಿದ್ದು ಅಪಾರ ಹಾನಿ ಉಂಟಾಗಿದ್ದು, ಮನೆಯ ಸಂಪರ್ಕದ ವಿದ್ಯುತ್ ಕಂಬವು ಅಪಾಯದ ಅಂಚಿನಲ್ಲಿದೆ. ಕಾಂತಪ್ಪ ಪೂಜಾರಿ ರವರ ಮನೆಯ ಪಕ್ಕದ ಗುಡ್ಡ ಕುಸಿದು ಸಂಪರ್ಕ ರಸ್ತೆ ಕಡಿತಗೊಂಡಿದೆ.