ಉಪ್ಪಿನಂಗಡಿ : ಉಳಿ ಗ್ರಾಮದ ಬುಲೆಕ್ಕಿಲ ನಿವಾಸಿ ಕರಾಯ ಮೂರ್ತೇದಾರರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ದಿ| ಎ. ಅದಮ್ಮ ಸಂಜೀವ ಕರ್ಕೇರ ಅವರ ಪತ್ನಿ ಪ್ರೇಮ ಎಸ್. ಕರ್ಕೇರ (79 ವ) ರವರು ಹೃದಯಾಘಾತದಿಂದ ಜೂ. 9 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಮಕ್ಕಳಾದ ಎ. ಸಂತೋಷ್ ಕುಮಾರ್, ಎ. ಅಶೋಕ್ ಕುಮಾರ್, ರೇಖಾ ರಾಜೇಶ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.