25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅನಾರೋಗ್ಯದಿಂದ ಬಳಲುತ್ತಿರುವ ಚೈತ್ರೇಶ್ ಮೊಗ್ರು ರವರ ಚಿಕಿತ್ಸೆಗೆ ನೆರವಾಗಿ

ಮೊಗ್ರು ಗ್ರಾಮದ ಹೊಸೋಕ್ಲು ಮನೆಯ ದಿ| ಕುಶಾಲಪ್ಪಗೌಡ ಇವರ ಮಗನಾದ ಚೈತ್ರೆಶ್ 17ವರ್ಷ ಅವರಿಗೆ ಆರು ದಿನಗಳಿಂದ ನಿಮೋನಿಯಾ ಜ್ವರ ಶುರುವಾಗಿದ್ದು ವೈದ್ಯರನ್ನು ಪರೀಕ್ಷಿಸಿದಾಗ ರಕ್ತದಲ್ಲಿ ಕವರ್ನಸ್ ಸೈನಸ್ ತೋಬೊಸಿಸ್ ವೈರಸ್ ನಿಂದ ಇಂಪೆಕ್ಷನ್ ಉಂಟಾಗಿದೆ ಎಂದು ತಿಳಿದು ಬಂದಿದೆ. ವೈದ್ಯರ ಸಲಹೆದಂತೆ ತುರ್ತು ಚಿಕಿತ್ಸೆ ನೀಡಬೇಕೆಂದು ತಿಳಿಸಿರುತ್ತಾರೆ ಇದೀಗ ಮಂಗಳೂರಿನ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಇದುವರೆಗೆ ಸಾಲ ಮಾಡಿ 3 ಲಕ್ಷ ಹಣವನ್ನು ಚಿಕಿತ್ಸೆಗೆ ಮುಗಿಸಿರುತ್ತಾರೆ .ಮುಂದಿನ ಚಿಕಿತ್ಸೆಗಾಗಿ ಎಂಟರಿಂದ ಹತ್ತು ಲಕ್ಷದವರೆಗೆ ಹಣದ ಅವಶ್ಯಕತೆ ಇದೆ ಎಂದು ಡಾಕ್ಟರ್ ತಿಳಿಸಿರುತ್ತಾರೆ.

ಒಂದು ವರ್ಷಗಳ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡಿರುತ್ತಾರೆ. ತನ್ನ ತಾಯಿ ಮತ್ತು ತಮ್ಮನೊಂದಿಗೆ ಕಷ್ಟಕರವಾದ ಜೀವನ ನಡೆಸುತ್ತಿರುವಾಗ ಮಾರಕವಾದ ರೋಗ ಒಂದು ಯುವಕನಿಗೆ ಬಂದಿರುತ್ತದೆ. ಮನೆಗೆ ಆದರ ಸ್ತಂಭವೇ ಇಲ್ಲದ ಈ ಕುಟುಂಬಕ್ಕೆ ದಾನಿಗಳು ತಮ್ಮ ಕೈಯಲ್ಲಿ ಆದ ಸಹಾಯ ಮಾಡಬೇಕೆಂದು ಈ ಮೂಲಕ ತಿಳಿಸಿದ್ದಾರೆ. ಸಹಾಯ ಮಾಡುವ ದಾನಿಗಳಿಗೆ ಅವನ ಚಿಕ್ಕಪ್ಪ ಗಂಗಾಧರ ಅವರ ಬ್ಯಾಂಕ್ ಅಕೌಂಟ್ ಅನ್ನು ನೀಡಲಾಗಿದೆ.

ಬ್ಯಾಂಕ್ ಆಫ್ ಬರೋಡ
ಅಕೌಂಟ್ ನಂಬರ್ : 70560100018168
IFSC- BARBOVJUPPI
MiCRC575012068
Pay/gpay-9980248909

Related posts

ಮಾ.6 : ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಕಳಿಯ ಗ್ರಾಮ ಪಂಚಾಯತು ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಜೆಸಿಐ ವಲಯ-15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಸಂತೋಷ್ ಪಿ ಕೋಟ್ಯಾನ್ ಬಳಂಜ ರವರಿಗೆ ಪ್ರತಿಷ್ಠಿತ “ಸಾಧನಾಶ್ರೀ ಪುರಸ್ಕಾರ”

Suddi Udaya

ಮೇಲಂತಬೆಟ್ಟು: ಕೃಷಿಕ ಯುವಕ ಮಂಡಲ (ರಿ.) ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

Suddi Udaya

ನವೋದಯ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಕೂಸಪ್ಪ ಕೊಯ್ಯೂರು ಅಸೌಖ್ಯದಿಂದ ನಿಧನ

Suddi Udaya

ಮಲವಂತಿಗೆ: ಲಕ್ಷ್ಮಣ ಪೂಜಾರಿ ನಿಧನ

Suddi Udaya
error: Content is protected !!