June 13, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ: ಪ್ರಸನ್ನ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಲಾಯಿಲ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಇತ್ತೀಚಿಗೆ ನಡೆಸಿದ ಬಿ.ಫಾರ್ಮಸಿ (B.Pharm) ಪರೀಕ್ಷೆಗಳಲ್ಲಿ ಪ್ರಸನ್ನ ಫಾರ್ಮಸಿ ಕಾಲೇಜು, ಬೆಳ್ತಂಗಡಿಯ ವಿದ್ಯಾರ್ಥಿಗಳು ಶ್ರೇಷ್ಠ ಶ್ರೇಣಿಗಳನ್ನು ಪಡೆದಿದ್ದು, ಕಾಲೇಜಿನ ಖ್ಯಾತಿಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ.

ಪ್ರಥಮ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ಕೀರ್ತಿ (86.7%), ತೃಪ್ತಿ (85.2%) ಮತ್ತು ಅಂಜಲಿ (83.7%), ತೃತೀಯ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಪ್ರಿಯಾ (85.8%), ಶರಣ್ಯಾ (85.8%), ಖತೀಜತುಲ್ ಮುನ್ಹಾಝ(84.2%), ಸೈಯದ್ ಅನ್ವರ್ (83.3%), ಐದನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಜಯಶ್ರೀ (86.9%), ಅಮೃತ ಕೆ (84.6%), ಧನ್ಯಶ್ರೀ (83.8%), ಏಳನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ದಿಯಾ ಅನ್ಝಿಟ (87.5%), ಶಿವಯೋಗಿ ಅಲೆನವರ್ (85.8%), ಫಾತಿಮತ್ ತಫೀಮಾ 82.5% ಅಂಕಗಳನ್ನು ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.


ಪ್ರಥಮ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ನಿಹಾಲ (೮೨.೨%), ಸ್ಮಿತನ್ ಬಿ ಆರ್ (೮೨.೨%), ಭಾಗ್ಯಶ್ರೀ (೮೧.೫%), ಫಾತಿಮತುಲ್ ಮಿಸ್ರಿಯಾ (೮೧.೫%), ಕಾರುಣ್ಯಶ್ರೀ (೮೧.೫%), ಭಾರ್ಗವ್ ಶಂಕರ್ ನಾಯಕ್ (೮೦%), ದಿಶಾಲಿ (೮೦%), ಕೀರ್ತನಾ (೭೮.೯%), ಪವಿತ್ರ ಸಂಗಪ್ಪ ಬಾರಕರ್ (೭೮.೫%), ಮಾಜಿದಾ (೭೭.೪%), ಮೂರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ರೂಪೇಶ್ (೮೧.೭%), ಅಬೆಲ್ ಜೋಸೆಫ್ (೭೭.೫%), ಫಾತಿಮಾ ಅಶ್ರೀನ (೭೬.೭%), ರಾನೆ ತನ್ವಿ ಮಂಗೇಶ್ (೭೬.೭%), ಸಂತ್ರ ಸೌವಿಕ್ ರಂಜಿತ್ (೭೬.೭%), ವಿದ್ಯಾ ಎಸ್ (೭೬.೭%), ಅನ್ವಿತ ಎಂ ಜೆ (೭೬.೫%), ವರ್ಷ ಎಚ್ (೭೫%), ಐದನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಫಾತಿಮಾತ್ ಶಬೀಬ (೮೩.೧%), ಭಾನುನಂದನ್ (೮೨.೩%), ಸುಷ್ಮಿತಾ (೮೨.೩%), ಸಲ್ಮಾ ಬಾನು (೮೧.೫%), ಶಶಾಂಕ್ (೮೧.೫%), ಕಿರಣ್ (೭೯.೨%), ಮೇಘಬಾಯಿ ಪಿ ಎಂ (೭೭.೭%), ಜಲಜಾಕ್ಷಿ (೭೬.೯%), ದಿಶಾ ಡಿ (೭೬.೨%), ಅಮೀನತುಲ್ ರಿಂಶ (೭೬.೨%), ಪ್ರತಿಭಾ (೭೬.೨%),

ಏಳನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಸಮೀಮ್ (೮೧.೭%), ಕೇಶಿನಿ (೮೦.೮%), ಖದೀಜತ್ ಮೌಸೀರ (೮೦.೮%), ಆಯಿಶತುಲ್ ಅಫೀಫ (೮೦%), ಕೆ ನವೀನ್ ಕುಮಾರ್ (೮೦%), ಶರಣಮ್ಮ (೭೯.೨%), ಕಾರ್ತಿಕ್ ಎಂ (೭೭.೫%), ಸಂತೋಷ್ (೭೬.೭%), ಯಶವಂತ್ ಜಿ ಟಿ (೭೬.೭%), ಅಭಿನವ್ ಕೃಷ್ಣ (೭೫.೮%) ಅವರು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಈ ಶೈಕ್ಷಣಿಕ ಸಾಧನೆಯು ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಹಾಗೂ ಉನ್ನತ ಮಟ್ಟದ ಮಾರ್ಗದರ್ಶನದ ಫಲಿತಾಂಶವಾಗಿದೆ.

ಅಧ್ಯಾಪಕರ ನಿಷ್ಠೆ ಮತ್ತು ಕಾಲೇಜಿನ ಶೈಕ್ಷಣಿಕ ವಾತಾವರಣವು ಈ ವಿದ್ಯಾರ್ಥಿಗಳ ಶ್ರೇಷ್ಟ ಫಲಿತಾಂಶಕ್ಕೆ ಸಹಕಾರಿಯಾಗಿದ್ದು, ಇದು ಇತರ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ. ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಆಡಳಿತ ಮಂಡಳಿ ಈ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಅವರ ಭವಿಷ್ಯ ಇನ್ನೂ ಉಜ್ವಲವಾಗಲೆಂದು ಹಾರೈಸಿದರು.

Related posts

ಅಶ್ರಫ್ ಆಲಿಕುಂಞಿ (ಅಚ್ಚು) ಮುಂಡಾಜೆ ಅವರಿಗೆ ಲಯನ್ಸ್ ಜಿಲ್ಲಾ “ಗೋಲ್ಡನ್ ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಕಾರ್ಡಿನೇಟರ್” ಪುರಸ್ಕಾರ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಜಯಭೇರಿ: ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ

Suddi Udaya

ಕೊಕ್ಕಡ ಅರೆಕಾ ಪ್ಲೇಟ್ ಇಂಡಸ್ಟ್ರಿಸ್ ಮಾಲಕ ಶ್ರೀಕಾಂತ್ ರಿಂದ ಉಪ್ಪಾರಪಳಿಕೆ ಯಿಂದ ಗೋಳಿತೊಟ್ಟು ರಸ್ತೆಯಲ್ಲಿ ಇದ್ದ ಗಿಡಗಂಟಿ ಹಾಗೂ ಪೊದೆಗಳ ದುರಸ್ತಿ ಕಾರ್ಯ

Suddi Udaya

ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅ.ಹಿ.ಪ್ರಾ. ಶಾಲಾ ಪೋಷಕರ ಸಭೆ

Suddi Udaya

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಪ್ರಭು ಸೇವಾ ನಿವೃತ್ತಿ

Suddi Udaya

ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಪುದುವೆಟ್ಟಿನ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

Suddi Udaya
error: Content is protected !!