ಶಿಶಿಲ: ಶಿಶಿಲ ದೇವಾಲಯ ಹಿಂದೂ ಧಾರ್ಮಿಕ ಕಾರ್ಯದಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಶಿಶಿಲ ದೇವಾಲಯದಲ್ಲಿ ಸಮಿತಿ ರಚನೆಯಲ್ಲಿ ಮತ್ತು ನೆರೆ ಹಾವಳಿಯಲ್ಲಿ ಇಲಾಖೆಗಳು ತೋರಿಸುತ್ತಿರುವ ಬೆಜವಾಬ್ದಾರಿ ಕುರಿತು ಧಾರ್ಮಿಕ ಮುಖಂಡ ಬಿ. ಜಯರಾಮ ನೆಲ್ಲಿತ್ತಾಯ ರವರು ಪ್ರಧಾನಮಂತ್ರಿ ಸಾರ್ವಜನಿಕ ಹಿತಾಸಕ್ತಿ ವಿಭಾಗಕ್ಕೆ ದೂರು ಸಲ್ಲಿಸಿದ್ದಾರೆ.






