ಧರ್ಮಸ್ಥಳದಿಂದ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಧರ್ಮಸ್ಥಳದಲ್ಲಿ ಜು 8ರಂದು ಚಾಲನೆ ನೀಡಲಿದ್ದಾರೆ.
ಧರ್ಮಸ್ಥಳ- ಸೌತಡ್ಕ, ಧರ್ಮಸ್ಥಳ- ನೆಲ್ಯಾಡಿ ಹಾಗೂ ಧರ್ಮಸ್ಥಳ ದಿಂದ ಉಜಿರೆ ಬೆಳಾಲು ಬಂದಾರು ಮಾರ್ಗವಾಗಿ ಪುತ್ತೂರಿಗೆ ನೂತನ ಬಸ್ ಗಳು ಸಂಚಾರ ಪ್ರಾರಂಭಗೊಳ್ಳಲಿದೆ.
ಧರ್ಮಸ್ಥಳದಿಂದ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಧರ್ಮಸ್ಥಳದಲ್ಲಿ ಜು 8ರಂದು ಚಾಲನೆ ನೀಡಲಿದ್ದಾರೆ.
ಧರ್ಮಸ್ಥಳ- ಸೌತಡ್ಕ, ಧರ್ಮಸ್ಥಳ- ನೆಲ್ಯಾಡಿ ಹಾಗೂ ಧರ್ಮಸ್ಥಳ ದಿಂದ ಉಜಿರೆ ಬೆಳಾಲು ಬಂದಾರು ಮಾರ್ಗವಾಗಿ ಪುತ್ತೂರಿಗೆ ನೂತನ ಬಸ್ ಗಳು ಸಂಚಾರ ಪ್ರಾರಂಭಗೊಳ್ಳಲಿದೆ.
