22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅನಾರೋಗ್ಯದಿಂದ ಬಳಲುತ್ತಿರುವ ಚೈತ್ರೇಶ್ ಮೊಗ್ರು ರವರ ಚಿಕಿತ್ಸೆಗೆ ನೆರವಾಗಿ

ಮೊಗ್ರು ಗ್ರಾಮದ ಹೊಸೋಕ್ಲು ಮನೆಯ ದಿ| ಕುಶಾಲಪ್ಪಗೌಡ ಇವರ ಮಗನಾದ ಚೈತ್ರೆಶ್ 17ವರ್ಷ ಅವರಿಗೆ ಆರು ದಿನಗಳಿಂದ ನಿಮೋನಿಯಾ ಜ್ವರ ಶುರುವಾಗಿದ್ದು ವೈದ್ಯರನ್ನು ಪರೀಕ್ಷಿಸಿದಾಗ ರಕ್ತದಲ್ಲಿ ಕವರ್ನಸ್ ಸೈನಸ್ ತೋಬೊಸಿಸ್ ವೈರಸ್ ನಿಂದ ಇಂಪೆಕ್ಷನ್ ಉಂಟಾಗಿದೆ ಎಂದು ತಿಳಿದು ಬಂದಿದೆ. ವೈದ್ಯರ ಸಲಹೆದಂತೆ ತುರ್ತು ಚಿಕಿತ್ಸೆ ನೀಡಬೇಕೆಂದು ತಿಳಿಸಿರುತ್ತಾರೆ ಇದೀಗ ಮಂಗಳೂರಿನ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಇದುವರೆಗೆ ಸಾಲ ಮಾಡಿ 3 ಲಕ್ಷ ಹಣವನ್ನು ಚಿಕಿತ್ಸೆಗೆ ಮುಗಿಸಿರುತ್ತಾರೆ .ಮುಂದಿನ ಚಿಕಿತ್ಸೆಗಾಗಿ ಎಂಟರಿಂದ ಹತ್ತು ಲಕ್ಷದವರೆಗೆ ಹಣದ ಅವಶ್ಯಕತೆ ಇದೆ ಎಂದು ಡಾಕ್ಟರ್ ತಿಳಿಸಿರುತ್ತಾರೆ.

ಒಂದು ವರ್ಷಗಳ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡಿರುತ್ತಾರೆ. ತನ್ನ ತಾಯಿ ಮತ್ತು ತಮ್ಮನೊಂದಿಗೆ ಕಷ್ಟಕರವಾದ ಜೀವನ ನಡೆಸುತ್ತಿರುವಾಗ ಮಾರಕವಾದ ರೋಗ ಒಂದು ಯುವಕನಿಗೆ ಬಂದಿರುತ್ತದೆ. ಮನೆಗೆ ಆದರ ಸ್ತಂಭವೇ ಇಲ್ಲದ ಈ ಕುಟುಂಬಕ್ಕೆ ದಾನಿಗಳು ತಮ್ಮ ಕೈಯಲ್ಲಿ ಆದ ಸಹಾಯ ಮಾಡಬೇಕೆಂದು ಈ ಮೂಲಕ ತಿಳಿಸಿದ್ದಾರೆ. ಸಹಾಯ ಮಾಡುವ ದಾನಿಗಳಿಗೆ ಅವನ ಚಿಕ್ಕಪ್ಪ ಗಂಗಾಧರ ಅವರ ಬ್ಯಾಂಕ್ ಅಕೌಂಟ್ ಅನ್ನು ನೀಡಲಾಗಿದೆ.

ಬ್ಯಾಂಕ್ ಆಫ್ ಬರೋಡ
ಅಕೌಂಟ್ ನಂಬರ್ : 70560100018168
IFSC- BARBOVJUPPI
MiCRC575012068
Pay/gpay-9980248909

Related posts

ಗುಂಡೂರಿ ಸ.ಕಿ.ಪ್ರಾ. ಶಾಲೆಯಲ್ಲಿ 79ನೇ ಸ್ವಾತಂತ್ರ ದಿನಾಚರಣೆ

Suddi Udaya

ಪ್ರಕಾಶ್ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಕಾಶೋತ್ಸವ

Suddi Udaya

ಬೆಳಾಲು ಗ್ರಾಮ ಪಂಚಾಯತ್ ಸ್ತ್ರೀಶಕ್ತಿ ಗೊಂಚಲಿನ ಸಭೆ

Suddi Udaya

ಕಾಶಿಪಟ್ಣ: ಬೈಕ್ ಗಳ ನಡುವೆ ಅಪಘಾತ: ಸವಾರರಿಗೆ ಗಾಯ

Suddi Udaya

ಬೆಳಾಲು ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರ ರಚನೆ

Suddi Udaya

ಮುಂಡಾಜೆ : ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಕುರಿತು ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!