25.5 C
ಪುತ್ತೂರು, ಬೆಳ್ತಂಗಡಿ
June 8, 2026
ವರದಿ

ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಿಗೆ ಸ್ವಾಗತ

ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಆಯ್ಕೆಗೊಂಡ ಅಥಿ ವಂದನೀಯ ಜೇಮ್ಸ್ ಪಟ್ಟೇರಿಲ್ ರವರಿಗೆ ಬೆಳ್ತಂಗಡಿಯ ಕತೀಡ್ರಲ್ ಚರ್ಚ್ನಲ್ಲಿ ಸ್ವಾಗತಿಸಲಾಯಿತು.

ಧರ್ಮಾಧ್ಯಕ್ಷರಾದ ಅಥಿವಂದನೀಯ ಲಾರೆನ್ಸ್ ಮುಕ್ಕುಯಿಯವರೊಂದಿಗೆ ಆಗಮಿಸಿದ ನೂತನ ಧರ್ಮಾಧ್ಯಕ್ಷರಿಗೆ ಧರ್ಮಪ್ರಾಂತ್ಯದ ವಿಕಾರ್ ಜನರಾಲ್ ವಂದನೀಯ ಜೋಸೆಫ್, ಚಾನ್ಸಲರ್ ಫಾ ಲಾರೆನ್ಸ್, ಫಾ ಅಬ್ರಹಾಂ, ಧರ್ಮಪ್ರಾಂತ್ಯದ ಎಲ್ಲ ಧರ್ಮಗುರುಗಳು, ಧರ್ಮ ಭಗಿನಿಯಯರು ಕ್ರೈಸ್ತ ಬಾಂದವರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಥಿ ವಂದನೀಯ ಜೇಮ್ಸ್ ಪಟ್ಟೇರಿಲ್ ರವರು, “ನಾವು ಒಮ್ಮನದಿಂದ ಮುಂದೆ ಸಾಗೋಣ, ಒಗ್ಗಟಿನಲ್ಲಿದ್ದು ಪರಸ್ಪರ ಸಹಕಾರದಿಂದ ಒಂದಷ್ಟು ಒಳಿತನ್ನು ಮಾಡಲು ನಮಗೆ ಸಾಧ್ಯ ಅದಕ್ಕಾಗಿ ಬೇಕಂತ ತಳಪಾಯ ಅತಿ ವಂದನೀಯ ಲಾರೆನ್ಸ್ ರವರು ಹಾಕಿರುತ್ತಾರೆ. ಆ ತಳಪಾಯದ ಮೇಲೆ ಧೈರ್ಯವಾಗಿ ನಾವು ಸಾಗಲು ಸಾಧ್ಯ’ ಎಂದರು.

ಹೊಸ ಧರ್ಮಾಧ್ಯಕ್ಷರನ್ನು ಸ್ವಾಗತ ಮಾಡುತ್ತಾ ಲಾರೆನ್ಸ್ ಮುಕ್ಕುಯಿಯವರು ‘ ನಮಗೆ ಅತತ್ಯುತ್ತಮರಾದ ಧರ್ಮಾಧ್ಯಕ್ಷರನ್ನು ನಮಗೆ ಲಭಿಸಿದೆ. ದೇವರೇ ಕೃಪಾ ನಮ್ಮ ಮೇಲೆ ಇದೆ. ಈ ನಾಡಿನ ಮಗನನ್ನೇ ನಮಗೆ ಧರ್ಮಾಧ್ಯಕ್ಷರಾಗಿ ಸಿಕ್ಕಿದೆ, ಅದರಲ್ಲಿ ತುಂಬ ಸಂತೋಷ” ಎಂದರು.

Related posts

ಕಲ್ಮಂಜ : ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಪಜಿರಡ್ಕ ದೇವಸ್ಥಾನದಲ್ಲಿ ಶ್ರಮದಾನ

Suddi Udaya

ಮಾ.10: ಶಿರ್ಲಾಲು ಶ್ರೀ ಸತ್ಯಸಾರಮುಪ್ಪಣ್ಯ ದೈವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಕ್ರೀಡಾಕೂಟ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ: ಸಂಸದ ನಳಿನ್ ಕುಮಾರ್ ಕಟೀಲ್ ಗೆ ಆಮಂತ್ರಣ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶ್ರಮದಾನ ಆರಂಭ

Suddi Udaya

ಲಾಯಿಲ: ಸುಧೀರ್ ರವರ ಕೋಳಿ ಶೆಡ್ ಗೆ ಮರ ಬಿದ್ದು ಹಾನಿ

Suddi Udaya

ಅಳದಂಗಡಿ: ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಶೆಡ್ ಗೆ ಬಂತು ಸೋಲಾರ್ ಲೈಟ್ ಡಿ.ಸಿ. ಕರೆ ಮಾಡಿ ಅಜ್ಜಿಯ ಬಗ್ಗೆ ಮಾಹಿತಿ ಸಂಗ್ರಹ

Suddi Udaya
error: Content is protected !!