25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿ

ಆರಂಬೊಡಿ: ಮಿಲಾದ್ ಕಾರ್ಯಕ್ರಮ ಪ್ರಯುಕ್ತ ಮೌಲೂದ್ ಪಾರಾಯಣ ನವೀಕೃತ ನೂತನ ಮದರಸ ಕಟ್ಟಡ ಉದ್ಘಾಟನೆ

ಆರಂಬೊಡಿ: ಮುಹಿಯುದ್ದೀನ್ ಜುಮಾ ಮಸೀದಿ ಅಂಗರಕರಿಯಅಲ್-ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಅಂಗರಕರಿಯ ಇದರ ಜಂಟಿ ಆಶ್ರಯದಲ್ಲಿ ನಿರ್ಮಿಸಲ್ಪಟ್ಟ ನೂತನ ಸ್ಮಾರ್ಟ್ ಮದರಸ ಕಟ್ಟಡ ಉದ್ಘಾಟನೆಯು ಇಂದು ಜುಮಾ ನಮಾಝಿನ ಬಳಿಕ ನಡೆಯಿತು.

ಮದರಸ ಉದ್ಘಾಟನೆಯನ್ನು ಬಹುಮಾನ್ಯರಾದ. ಖತೀಬರಾದ ಸಯ್ಯದ್ ಮಹಮ್ಮದ್ಅಕ್ರಂ ಅಲೀ ತಂಙಳ್ ರವರು ಮದರಸ ಕಟ್ಟಡ ಉದ್ಘಾಟಿಸಿ ಮಾತನಾಡಿದರು ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಜಿ ಎಮ್ ನಝಿಮುದ್ದೀನ್ ಅಧ್ಯಕ್ಷತೆಯನ್ನು ವಹಿಸಿದ್ದರು .

ಪ್ರಸ್ತುತ ಕಾರ್ಯಕ್ರಮದಲ್ಲಿ ಮಸೀದಿ ಕಾರ್ಯದರ್ಶಿ ಎ.ಎಂ ರಿಯಾಝ್. ಹೊಕ್ಕಾಡಿಗೋಳಿ ಮಸೀದಿ ಅದ್ಯಕ್ಷರಾದ ಎಚ್ ಕೆ ಶರೀಫ್. ಪುಲಾಬೆ ಮಸೀದಿ ಅಧ್ಯಕ್ಷರಾದ ಎಚ್ ಆಲಿಯಬ್ಬ. ಯಂಗ್ ಮೆನ್ಸ್ ಅಧ್ಯಕ್ಷರಾದ ಮುಸ್ತಫ ಸಿ.ಎಂ ಕಾರ್ಯದಶಿ೯ ಹಸನ್ ನೌಫಲ್ , ಅನ್ಸಾರ್ ಟಿ.ಕೆ ಫಾರುಕ್ ಹೊಕ್ಕಾಡಿ , ಇಕ್ಬಾಲ್ ಇಂಜಿಯರ್ ಹೊಕ್ಕಾಡಿ, ಹೊಕ್ಕಾಡಿ ಮಸೀದಿ ಖತೀಬರಾದ ನಿಯಾಝ್ ಫೈಝಿ ಪುಲಾಬೆ ಮಸೀದಿ ಖತಿಬರು ತಾಜುದ್ದೀನ್ ಸಖಾಫಿ ಮದರಸ ಅಧ್ಯಪಕರಾದ ಶರೀಫ್ ಅಯ್ಹರಿ ಸಮದ್ ಯಮಾನಿ ಮೂಸ ಮದನಿ ಬಶೀರ್ ಔೌಹರಿ ಹಾಗು ಹೊಕ್ಕಾಡಿಗೋಳಿ ಅಂಗರಕರ್ಯ ಪುಲಾಬೆ ಜಮಾತ್ ನ ಇನ್ನಿತರ ಪದಾಧಿಕಾರಿಗಳು ಊರಿನ ಹಿರಿಯರು ಮತ್ತು ಕಿರಿಯರು ಮದರಸ ಮಕ್ಕಳು ಉಪಸ್ಥಿತರಿದ್ದರು

Related posts

ಮಾಜಿ ಶಾಸಕ ಕೆ ವಸಂತ ಬಂಗೇರ ನಿಧನಕ್ಕೆ ಬೆಳ್ತಂಗಡಿ ಬಿಷಪ್ ಲಾರೆನ್ಸ್ ಮುಕ್ಕುಯಿ ರವರಿಂದ ಸಂತಾಪ

Suddi Udaya

ಬೆಳ್ತಂಗಡಿ ತುಳುನಾಡು ಕೋಳಿ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೇಂದ್ರ ಸಮಿತಿ ರಚನೆ: ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಉಚ್ಚೂರು, ಪ್ರ.ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಬಳಂಜ, ಕೋಶಾಧಿಕಾರಿಯಾಗಿ ಕೇಶವ ಕೊಯ್ಯೂರು

Suddi Udaya

ಇಳಂತಿಲ ಗ್ರಾ.ಪಂ. ನಲ್ಲಿ ವಿಶೇಷ ಗ್ರಾಮ ಸಭೆ

Suddi Udaya

ಶಿರ್ಲಾಲು ವಿ.ಹಿಂ.ಪ. ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 22ನೇ ವರ್ಷದ ಮೊಸರು ಕುಡಿಕೆ ಉತ್ಸವ

Suddi Udaya

ಜ.27: ಮಡಂತ್ಯಾರು ಗ್ರಾಮ ಪಂಚಾಯತ್ ನಲ್ಲಿ ವಿವಿಧ ರಸ್ತೆ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಪ.ಜಾತಿ / ಪ.ಪಂಗಡ ಮತ್ತು ದಿವ್ಯಾಂಗಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ

Suddi Udaya

ಆ.22: ಬೆಳ್ತಂಗಡಿಯಲ್ಲಿ ಹೋಟೆಲ್ ಶ್ರೀದೇವಿ ಶುಭಾರಂಭ

Suddi Udaya
error: Content is protected !!