25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿ

ಆರಂಬೊಡಿ: ಮಿಲಾದ್ ಕಾರ್ಯಕ್ರಮ ಪ್ರಯುಕ್ತ ಮೌಲೂದ್ ಪಾರಾಯಣ ನವೀಕೃತ ನೂತನ ಮದರಸ ಕಟ್ಟಡ ಉದ್ಘಾಟನೆ

ಆರಂಬೊಡಿ: ಮುಹಿಯುದ್ದೀನ್ ಜುಮಾ ಮಸೀದಿ ಅಂಗರಕರಿಯಅಲ್-ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಅಂಗರಕರಿಯ ಇದರ ಜಂಟಿ ಆಶ್ರಯದಲ್ಲಿ ನಿರ್ಮಿಸಲ್ಪಟ್ಟ ನೂತನ ಸ್ಮಾರ್ಟ್ ಮದರಸ ಕಟ್ಟಡ ಉದ್ಘಾಟನೆಯು ಇಂದು ಜುಮಾ ನಮಾಝಿನ ಬಳಿಕ ನಡೆಯಿತು.

ಮದರಸ ಉದ್ಘಾಟನೆಯನ್ನು ಬಹುಮಾನ್ಯರಾದ. ಖತೀಬರಾದ ಸಯ್ಯದ್ ಮಹಮ್ಮದ್ಅಕ್ರಂ ಅಲೀ ತಂಙಳ್ ರವರು ಮದರಸ ಕಟ್ಟಡ ಉದ್ಘಾಟಿಸಿ ಮಾತನಾಡಿದರು ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಜಿ ಎಮ್ ನಝಿಮುದ್ದೀನ್ ಅಧ್ಯಕ್ಷತೆಯನ್ನು ವಹಿಸಿದ್ದರು .

ಪ್ರಸ್ತುತ ಕಾರ್ಯಕ್ರಮದಲ್ಲಿ ಮಸೀದಿ ಕಾರ್ಯದರ್ಶಿ ಎ.ಎಂ ರಿಯಾಝ್. ಹೊಕ್ಕಾಡಿಗೋಳಿ ಮಸೀದಿ ಅದ್ಯಕ್ಷರಾದ ಎಚ್ ಕೆ ಶರೀಫ್. ಪುಲಾಬೆ ಮಸೀದಿ ಅಧ್ಯಕ್ಷರಾದ ಎಚ್ ಆಲಿಯಬ್ಬ. ಯಂಗ್ ಮೆನ್ಸ್ ಅಧ್ಯಕ್ಷರಾದ ಮುಸ್ತಫ ಸಿ.ಎಂ ಕಾರ್ಯದಶಿ೯ ಹಸನ್ ನೌಫಲ್ , ಅನ್ಸಾರ್ ಟಿ.ಕೆ ಫಾರುಕ್ ಹೊಕ್ಕಾಡಿ , ಇಕ್ಬಾಲ್ ಇಂಜಿಯರ್ ಹೊಕ್ಕಾಡಿ, ಹೊಕ್ಕಾಡಿ ಮಸೀದಿ ಖತೀಬರಾದ ನಿಯಾಝ್ ಫೈಝಿ ಪುಲಾಬೆ ಮಸೀದಿ ಖತಿಬರು ತಾಜುದ್ದೀನ್ ಸಖಾಫಿ ಮದರಸ ಅಧ್ಯಪಕರಾದ ಶರೀಫ್ ಅಯ್ಹರಿ ಸಮದ್ ಯಮಾನಿ ಮೂಸ ಮದನಿ ಬಶೀರ್ ಔೌಹರಿ ಹಾಗು ಹೊಕ್ಕಾಡಿಗೋಳಿ ಅಂಗರಕರ್ಯ ಪುಲಾಬೆ ಜಮಾತ್ ನ ಇನ್ನಿತರ ಪದಾಧಿಕಾರಿಗಳು ಊರಿನ ಹಿರಿಯರು ಮತ್ತು ಕಿರಿಯರು ಮದರಸ ಮಕ್ಕಳು ಉಪಸ್ಥಿತರಿದ್ದರು

Related posts

 ಡಾ| ಡಿ. ಹೆಗ್ಗಡೆಯವರಿಗೆ “ಯಕ್ಷದ್ರುವ ಪಟ್ಲ ಸಂಭ್ರಮ -2023” ಆಮಂತ್ರಣ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಜೆಸಿ ಸಪ್ತಾಹ ಅಂಗವಾಗಿ ಹೂಗುಚ್ಚ ತಯಾರಿಕಾ ತರಬೇತಿ ಕಾರ್ಯಕ್ರಮ

Suddi Udaya

ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಪಿ. ಜನಾರ್ದನ ಗೌಡ, ಉಪಾಧ್ಯಕ್ಷರಾಗಿ ಹೇಮಾವತಿ ಆಯ್ಕೆ

Suddi Udaya

ಸ್ತುತಿರವರ ಹುಟ್ಟುಹಬ್ಬದ ಪ್ರಯುಕ್ತ ಉರುಂಬಿದೊಟ್ಟು ಅಂಗನವಾಡಿಯ ಸುತ್ತ ಗಿಡಗಂಟಿಗಳ ಸ್ವಚ್ಛತೆ ಹಾಗೂ ತೆಂಗಿನ ಗಿಡ ನೆಡುವ ಮೂಲಕ ಆಚರಣೆ

Suddi Udaya

ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ವಿಸ್ತೃತ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಬಹುಮಾನ

Suddi Udaya
error: Content is protected !!