July 23, 2026
ರಾಜಕೀಯ

ಲಾಯಿಲ ಮಹಾಶಕ್ತಿ ಕೇಂದ್ರದ ಕಡಿರುದ್ಯಾವರ ಶಕ್ತಿಕೇಂದ್ರದಲ್ಲಿ ಅಭ್ಯಾಸ ವರ್ಗ ಕಾರ್ಯಕ್ರಮ

ಕಡಿರುದ್ಯಾವರ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ, ಲಾಯಿಲ ಮಹಾಶಕ್ತಿ ಕೇಂದ್ರದ ಕಡಿರುದ್ಯಾವರ ಶಕ್ತಿಕೇಂದ್ರದಲ್ಲಿ ಇಂದು ಅಭ್ಯಾಸ ವರ್ಗ ಕಾರ್ಯಕ್ರಮವು ಮಠ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ಅಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಹಿರಿಯರಾದ ಪ್ರಭಾಕರ್ sheneyi ಹಾಗೂ ಶಾಸಕರಾದ ಶ್ರೀ ಹರೀಶ್ ಪೂಂಜಾ ನೆರವೇರಿಸಿದರು, ವೇದಿಕೆಯಲ್ಲಿ ಜಯಂತ್ ಗೌಡ ಗುರಿಪಳ್ಳ, ದಿನಕರ ಕುಲಾಲ್, ಶಕ್ತಿ ಕೇಂದ್ರ ಅಧ್ಯಕ್ಷರಾದ ಸೂರಜ್ ವಳಂಬ್ರ ಉಪಸ್ಥಿತರಿದ್ದರು.


ಮೊದಲನೇ ಅವಧಿಯನ್ನು ಶ್ರೀ ಉಮೇಶ್ ನಡ್ತಿಕಲ್, ಎರಡನೇ ಅವಧಿಯನ್ನು ಶ್ರೀ ಗೋಪಾಲಕೃಷ್ಣ, ಮಡಂತ್ಯಾರ್ ನಡೆಸಿ ಕೊಟ್ಟರು, ಹಾಗು ಮೂರನೇ ಅವಧಿಯನ್ನು ಶ್ರೀ ಸುಧಾಕರ್ ಲಾಯಿಲ ನೆರವೇರಿಸಿದರು ಹಾಗೂ ಸಮಾರೋಪದ ಅವಧಿಯನ್ನು, ಅಭ್ಯಾಸ ವರ್ಗದ ಸಂಚಾಲಕರಾದ ಕೊರಗಪ್ಪ ಗೌಡ, ಲಾಯಿಲ ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದಶಿಗಳಾದ ಅರವಿಂದ್ ಲಾಯಿಲ , ಪಂಚಾಯತ್ ಅಧ್ಯಕ್ಷರಾದ ರತ್ನವತಿ ಇವರು ನಡೆಸಕೊಟ್ಟರು, ಪಕ್ಷದ ಪ್ರಮುಖರಾದ, , ರಾಜೇಶ್ ಗೌಡ, ಅಶೋಕ್ ಕುಮಾರ್, ಆನಂದ ಗೌಡ ಬರಮೇಲು, ಗೋಪಾಲ ಗೌಡ ವಳಂಬ್ರ,ಶ್ರೀಮತಿ ಬೇಬಿ, ಗುರುಪ್ರಸಾದ್, ಬಾಲಕೃಷ್ಣ ಗೌಡ ವಿಗ್ನೇಶ್ ಪ್ರಭು, ನಿರಂಜನ್ ಪೂಂಜಾ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಜನಾರ್ಧನ್ ಗೌಡ ಕಾನರ್ಪ ನಿರೂಪಿಸಿದರು.

Related posts

ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲದ ಕಾರ್ಯಕಾರಣಿ ಸಭೆ

Suddi Udaya

ನಡ -ಕನ್ಯಾಡಿ ಶಕ್ತಿ ಕೇಂದ್ರದ ಅಭ್ಯಾಸ ವರ್ಗ

Suddi Udaya

ಎ.13ರ ಒಳಗೆ ಪೊಲೀಸ್ ಠಾಣೆಗೆ ಶಸ್ತ್ರಾಸ್ತ್ರ ಒಪ್ಪಿಸಲು ಸೂಚನೆ

Suddi Udaya

ದಕ್ಷಿಣ ಕನ್ನಡ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿ ಅಬ್ದುಲ್ ರಹಿಮಾನ್ ಪಡ್ಪು

Suddi Udaya

ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಆಯ್ಕೆ

Suddi Udaya

ಶಿಕ್ಷಕರು ಮತ್ತು ಸರ್ಕಾರಿ ಶಾಲೆಗಳ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಗಮನ ಸೆಳೆದ ಶಾಸಕ ಹರೀಶ್ ಪೂಂಜ

Suddi Udaya
error: Content is protected !!