23.5 C
ಪುತ್ತೂರು, ಬೆಳ್ತಂಗಡಿ
June 8, 2026
ರಾಜಕೀಯ

ಲಾಯಿಲ ಮಹಾಶಕ್ತಿ ಕೇಂದ್ರದ ಕಡಿರುದ್ಯಾವರ ಶಕ್ತಿಕೇಂದ್ರದಲ್ಲಿ ಅಭ್ಯಾಸ ವರ್ಗ ಕಾರ್ಯಕ್ರಮ

ಕಡಿರುದ್ಯಾವರ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ, ಲಾಯಿಲ ಮಹಾಶಕ್ತಿ ಕೇಂದ್ರದ ಕಡಿರುದ್ಯಾವರ ಶಕ್ತಿಕೇಂದ್ರದಲ್ಲಿ ಇಂದು ಅಭ್ಯಾಸ ವರ್ಗ ಕಾರ್ಯಕ್ರಮವು ಮಠ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ಅಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಹಿರಿಯರಾದ ಪ್ರಭಾಕರ್ sheneyi ಹಾಗೂ ಶಾಸಕರಾದ ಶ್ರೀ ಹರೀಶ್ ಪೂಂಜಾ ನೆರವೇರಿಸಿದರು, ವೇದಿಕೆಯಲ್ಲಿ ಜಯಂತ್ ಗೌಡ ಗುರಿಪಳ್ಳ, ದಿನಕರ ಕುಲಾಲ್, ಶಕ್ತಿ ಕೇಂದ್ರ ಅಧ್ಯಕ್ಷರಾದ ಸೂರಜ್ ವಳಂಬ್ರ ಉಪಸ್ಥಿತರಿದ್ದರು.


ಮೊದಲನೇ ಅವಧಿಯನ್ನು ಶ್ರೀ ಉಮೇಶ್ ನಡ್ತಿಕಲ್, ಎರಡನೇ ಅವಧಿಯನ್ನು ಶ್ರೀ ಗೋಪಾಲಕೃಷ್ಣ, ಮಡಂತ್ಯಾರ್ ನಡೆಸಿ ಕೊಟ್ಟರು, ಹಾಗು ಮೂರನೇ ಅವಧಿಯನ್ನು ಶ್ರೀ ಸುಧಾಕರ್ ಲಾಯಿಲ ನೆರವೇರಿಸಿದರು ಹಾಗೂ ಸಮಾರೋಪದ ಅವಧಿಯನ್ನು, ಅಭ್ಯಾಸ ವರ್ಗದ ಸಂಚಾಲಕರಾದ ಕೊರಗಪ್ಪ ಗೌಡ, ಲಾಯಿಲ ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದಶಿಗಳಾದ ಅರವಿಂದ್ ಲಾಯಿಲ , ಪಂಚಾಯತ್ ಅಧ್ಯಕ್ಷರಾದ ರತ್ನವತಿ ಇವರು ನಡೆಸಕೊಟ್ಟರು, ಪಕ್ಷದ ಪ್ರಮುಖರಾದ, , ರಾಜೇಶ್ ಗೌಡ, ಅಶೋಕ್ ಕುಮಾರ್, ಆನಂದ ಗೌಡ ಬರಮೇಲು, ಗೋಪಾಲ ಗೌಡ ವಳಂಬ್ರ,ಶ್ರೀಮತಿ ಬೇಬಿ, ಗುರುಪ್ರಸಾದ್, ಬಾಲಕೃಷ್ಣ ಗೌಡ ವಿಗ್ನೇಶ್ ಪ್ರಭು, ನಿರಂಜನ್ ಪೂಂಜಾ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಜನಾರ್ಧನ್ ಗೌಡ ಕಾನರ್ಪ ನಿರೂಪಿಸಿದರು.

Related posts

ವಿಧಾನ ಸಭಾ ಚುನಾವಣೆ: ಸಿ.ಆರ್.ಪಿ.ಎಫ್ ತಂಡ ಬೆಳ್ತಂಗಡಿಗೆ

Suddi Udaya

ಕಣಿಯೂರು ಮಹಾಶಕ್ತಿ ಕೇಂದ್ರದ ಚುನಾವಣಾ ಪೂರ್ವಭಾವಿ ಸಿದ್ಧತೆ

Suddi Udaya

“ನಾನು ರಾಜಕೀಯ ನಿವೃತ್ತಿ ನೀಡಿಲ್ಲ,: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರಿಂದ ಸ್ಪಷ್ಟನೆ

Suddi Udaya

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಫೆರ್ನಾಂಡಿಸ್ ನೇಮಕ

Suddi Udaya

ನಡ -ಕನ್ಯಾಡಿ ಶಕ್ತಿ ಕೇಂದ್ರದ ಅಭ್ಯಾಸ ವರ್ಗ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರದ ವಿರುದ್ದ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ; ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಬೃಹತ್ ಸಮಾವೇಶ

Suddi Udaya
error: Content is protected !!