ಬೆಳ್ತಂಗಡಿ: ಸಂತಕಟ್ಟೆ ಮೋಂತಿ ಆರ್ಕೇಡ್ನಲ್ಲಿ ಟ್ರಾವೆಲ್ ಗೇಟ್ ಟೂರ್ಸ್ & ಟ್ರಾವೆಲ್ಸ್ ಸೆ.15ರಂದು ಉದ್ಘಾಟನೆಗೊಂಡಿದೆ. ಉದ್ಘಾಟನೆಯನ್ನು ಜಮಾಲುಲೈಲಿ ತಂಙಳ್ ಕಾಜೂರು ರವರು ಉದ್ಘಾಟಿಸಿದರು.

ಮುಖ್ಯ ಅತಿಯಾಗಿ ಎಸ್.ಡಿ.ಪಿ.ಐ ಇದರ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಆಗಮಿಸಿ ಶುಭ ಹಾರೈಸಿದರು. ಬೆದ್ರಬೆಟ್ಟು ಮಸೀದಿ ಖತೀಬರಾದ ಶರೀಫ್ ಸಖಾಫಿ, ಬೆದ್ರಬೆಟ್ಟು ಮಸೀದಿ ಅಧ್ಯಕ್ಷರಾದ ಸಲೀಂ ಬೆದ್ರಬೆಟ್ಟು, ಮಹಮ್ಮದ್ ಟಿಂಬರ್ ಉಪಸ್ಥಿತರಿದ್ದರು. ಮಾಲಕರಾದ ಸಮೀರ್ ಬೆದ್ರಬೆಟ್ಟು ಬಂದ0ತಹ ಎಲ್ಲರನ್ನು ಸ್ವಾಗತಿಸಿದರು.











