ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ಆಯುಧ ಪೂಜೆ ಸಡಗರದಿಂದ ಸೆ.30 ರಂದು ನಡೆಯಿತು.
ತಾ.ಪಂ.ಇಓ ಭವಾನಿಶಂಕರ್ ಎನ್., ವ್ಯವಸ್ಥಾಪಕ ಪ್ರಶಾಂತ್ ಸಹಿತ ಸಿಬ್ಬಂದಿಗಳು ಭಾಗವಹಿಸಿದ್ದರು. ಹೂಗಳಿಂದ ಅಲಂಕರಿಸಿದ ಕೊಠಡಿಗಳು ಕಂಗೊಳಿಸುತ್ತಿತ್ತು.
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ಆಯುಧ ಪೂಜೆ ಸಡಗರದಿಂದ ಸೆ.30 ರಂದು ನಡೆಯಿತು.
ತಾ.ಪಂ.ಇಓ ಭವಾನಿಶಂಕರ್ ಎನ್., ವ್ಯವಸ್ಥಾಪಕ ಪ್ರಶಾಂತ್ ಸಹಿತ ಸಿಬ್ಬಂದಿಗಳು ಭಾಗವಹಿಸಿದ್ದರು. ಹೂಗಳಿಂದ ಅಲಂಕರಿಸಿದ ಕೊಠಡಿಗಳು ಕಂಗೊಳಿಸುತ್ತಿತ್ತು.
