25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರತಿಭಾ ಕಾರಂಜಿ ಸ್ಪರ್ಧೆ: ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಹಲವು ಪ್ರಶಸ್ತಿಗಳು

ಬೆಳ್ತಂಗಡಿ ; ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಬೆಳ್ತಂಗಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗ:ಳನ್ನು ಪಡೆದುಕೊಂಡಿದ್ದಾರೆ.


ಕನ್ನಡ ಭಾಷಣ – ಪ್ರಾಪ್ತಿ ಎಂ ಗೌಡ – ಪ್ರಥಮ, . ಹಿಂದಿ ಭಾಷಣ – ಕುಶನ್ ಪಿ – ಪ್ರಥಮ, ಕವನವಾಚನ – ಚರಿತ್ರಾ – ಪ್ರಥಮ, ಭಾವಗೀತೆ – ಸೃಷ್ಠಿ ಎಸ್ ಶೆಟ್ಟಿ – ಪ್ರಥಮ, ಮಿಮಿಕ್ರಿ – ಚೇತನ್ ಎಸ್ ಶೆಟ್ಟಿ – ದ್ವಿತೀಯ, ತುಳು ಭಾಷಣ – ಧನ್ವಿತ – ದ್ವಿತೀಯ, ಭರತನಾಟ್ಯ – ಧೃತಿ ಸಿ ಗೌಡ ದ್ವಿತೀಯ, ಜಾನಪದ ನೃತ್ಯ – ಅನನ್ಯ ಏರ್ ಶೆಟ್ಟಿ ಮತ್ತು ಬಳಗ -ದ್ವಿತೀಯ , ಗಝಲ್ – ಮಾನ್ಯ ವಿ ಪೂಜಾರಿ ತೃತೀಯ , ಜಾನಪದಗೀತೆ ಮನೀಷ ಎಂ ಎನ್ –ತೃತೀಯ , ಪ್ರಬಂಧರಚನೆ – ಸಿಂಚನ ಡಿ -ತೃತೀಯ , ಕವ್ವಾಲಿ – ಭೂಮಿಕ ಆರ್ ಎಸ್ ಮತ್ತು ಬಳಗ -ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Related posts

ಉರುವಾಲು ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕುಣಿತಾ ಭಜನಾ ಉದ್ಘಾಟನೆ

Suddi Udaya

2000 ರೂ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್ ಬಿಐ ಸೂಚನೆ

Suddi Udaya

ನಡ ಗ್ರಾ.ಪಂ.ನ ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಸರಕಾರಿ ಸೌಲಭ್ಯ ವಂಚಿತ ಕೊಕ್ಕಡ ಮಹಾವೀರ ಕಾಲನಿ: ಗ್ರಾ.ಪಂ ಉಪಾಧ್ಯಕ್ಷ ಪ್ರಭಾಕರ ಗೌಡರಿಂದ ಸಚಿವರಿಗೆ ಮನವಿ

Suddi Udaya

ಪರಸ್ಪರ ಯುವಕ ಮಂಡಲ ಈದು-ನಾರಾವಿ ಇದರ ನೇತೃತ್ವದಲ್ಲಿ “ಮಹಾ ಚಂಡಿಕಾಯಾಗ”ದ ವೈಭವದ ಹಸಿರುವಾಣಿ ಹೊರೆಕಾಣಿಕೆ

Suddi Udaya

ಸೇವಾಭಾರತಿಯ 3 ಯೋಜನೆಗಳಿಗೆ ಸಂಚಾಲಕರ ನೇಮಕ

Suddi Udaya
error: Content is protected !!