25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೊಡಿಮರ ಸ್ಥಾಪನೆ

ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ನೂತನ ಕೊಡಿಮರ ಸ್ಥಾಪನೆಯು ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅತುಲ್ ಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುದರ್ಶನ ಕೊಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯ, ತಣ್ಣೀರುಪಂತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು, ನಿರ್ದೇಶಕರಾದ ಜಗದೀಶ ಶೆಟ್ಟಿ ಮೈರಾ, ಜಯವಿಕ್ರಮ ಕಲ್ಲಾಪು, ಪ್ರಮುಖರಾದ ದಿಲೀಪ್ ಶೆಟ್ಟಿ, ರಘುರಾಮ ಶೆಟ್ಟಿ, ದಯಾನಂದ ಕರಾಯ, ದುರ್ಗೇಶ್ ಕೆದಿಲಾಯ, ಸುರೇಶ, ಸುಜೀರ್ ಗಣಪತಿ ನಾಯಕ್, ಉಮೇಶ ಬನಾರಿ, ಬೊಮ್ಮಯ್ಯ ಬಂಗೇರ, ಡಾ.ಅಣ್ಣಿ ಗೌಡ, ನಾರಾಯಣ ಶೆಟ್ಟಿ, ನಂದಿನಿ, ಸೂರ, ಸರ‍್ಯನಾರಾಯಣ ವೈಲಾಯ, ಸಿವಿಲ್ ಇಂಜಿನಿಯರ್ ಸಾಮ್ರಾಟ್, ಪ್ರಿಯ, ಗೀತಾ ಕುದ್ದಣ್ಣಾಯ, ನೋಣಯ್ಯ ಪೂಜಾರಿ, ವಿಶ್ವನಾಥ ಶೆಟ್ಟಿ, ರಾಜಶೇಖರ ರೈ, ನೋಣಯ್ಯ ಗೌಡ, ರಾಮಕೃಷ್ಣ ಶೆಟ್ಟಿ, ಗೋಪಾಲಕೃಷ್ಣ ಪೈ, ಜಯರಾಮ ಸಾಲಿಯಾನ್, ತೀರ್ಥರಾಮ, ವೆಂಕಪ್ಪ ನಾಯ್ಕ, ಉಮ್ಮಣ್ಣ ಗೌಡ, ಆನಂದ ಪೂಜಾರಿ, ಧರ್ಣಪ್ಪ, ಜಗದೀಶ ಗೌಡ, ಭಾಸ್ಕರ ನಾಯ್ಕ, ಗಣೇಶ ಶಿವಗಿರಿ, ಲೀಲಾವತಿ, ಮುತ್ತಪ್ಪ ಪೂಜಾರಿ, ಉಮೇಶ ಗೌಡ, ಕೇಶವ ಕುಂದಾರ್, ಗುಣಾಕರ ಅಗ್ನಾಡಿ, ವಿಠಲ ಭಟ್, ಕೊರಗಪ್ಪ ಪೂಜಾರಿ, ಯುವರಾಜ ಅನಾರ್ ಉಪಸ್ಥಿತರಿದ್ದು ಅರ್ಚಕರಾದ ಶಶಿಕಾಂತ್ ರಾವ್ ಸಹಕರಿಸಿದರು.

Related posts

ಲಾಯಿಲ: ಪುತ್ರಬೈಲುನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ

Suddi Udaya

ವೇಣೂರು ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ದೀಪದ ಬತ್ತಿ ತಯಾರಿ ತರಬೇತಿಯ ಸಮಾರೋಪ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ದೇವದಾಸ್ ಶೆಟ್ಟಿ ರವರಿಗೆ ಬೆಸ್ಟ್ ಪ್ರೆಸಿಡೆಂಟ್ ಮಲ್ಟಿಪಲ್ ಜಿಲ್ಲಾ ಅವಾರ್ಡ್

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವ: ಬಂದಾರು, ಮೊಗ್ರು, ಕಣಿಯೂರು ಗ್ರಾಮದ ಭಕ್ತಾಧಿಗಳಿಂದ ಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ರಿಟ್ ಪಿಟಿಷನ್ ವಜಾ

Suddi Udaya
error: Content is protected !!