23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ; ಕಿರಿಯಾಡಿ ಭಜನಾ ಮಂಡಳಿ ಸದಸ್ಯರಿಂದ ಶ್ರಮದಾನ

ಉಜಿರೆ: ಬಹು ನಿರೀಕ್ಷಿತ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಾ.3 ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಸದಸ್ಯರು ಶ್ರಮದಾನ ನಡೆಸಿದರು.

ಶ್ರಮದಾನದಲ್ಲಿ ರವಿಚಂದ್ರ ಚಕ್ಕಿತ್ತಾಯ ಆ‌ರ್.ಎಂ, ರಾಘವೇಂದ್ರ ಕಾರಂತ, ಧರ್ಣಪ್ಪ ಗೌಡ, ಭಗೀರಥ, ಗಿರೀಶ, ಸತೀಶ್ ಗೌಡ, ಚಂದ್ರಕಾಂತ ಗೌಡ, ಶೈಲಿಶ್ , ಸೀತಾರಾಮ ಗೌಡ ಕೂಡಿಗೆ, ಕೃಷ್ಣಪ್ರಸಾದ್ ಮೂಡಯಿಬೆಟ್ಟು, ನಿತಿನ್ ಪೋಳ, ವಿಶ್ವನಾಥ ಗೌಡ ಪೋಳ, ಚಂದ್ರಶೇಖರ ನಿನ್ನಿಕಲ್ಲು, ಮೋಹನ್ ನಾಯರ್, ಅಪ್ಪು ನಾಯ‌ರ್, ಕೃಷ್ಣಪ್ಪ ನಾಯ್ಕ, ಗೌತಮ್, ಈಶ್ವರ ಗೌಡ ಪೆರಾಲ್ಡಪಲ್ಕೆ, ನಾರಾಯಣ ಪೂಜಾರಿ, ಭೀಮಗುಡ್ಡೆ, ಕೂಸಪ್ಪ ಗೌಡ ಕಕ್ಕರಬೆಟ್ಟು, ಶ್ರೀಧರ ಬಂಗೇರ ಕಕ್ಕರಬೆಟ್ಟು, ಶ್ರೀಧರ ಶೆಟ್ಟಿ, ಸತೀಶ್ ಗೌಡ ಕುಮೇರು, ಕೃಷ್ಣಪ್ಪ ಗೌಡ ಬರೆಮೇಲು, ಶ್ರೀಧರ ಪೂಜಾರಿ ಕಕ್ಕರಬೆಟ್ಟು, ಪರಮೇಶ್ವರ ನಾಯರ್, ಯನ್ವಿತ್, ನಾಯ್ಕ, ನಾರಾಯಣ ನಾಯ್ಕ, ರಮೇಶ ಕಿರಿಯಾಡಿ, ರಾಘವ ದಾಸ್, ಬೇಬಿ ಪೂಜಾರಿ ಕಿರಿಯಾಡಿ, ತಾರನಾಥ, ವಿಠಲ ನಾಯ್ಕ, ಶೀನಪ್ಪ ಗೌಡ ಅಲೆಕ್ಕಿ, ಶಿವಪ್ಪ ಓಡಲ, ಅಶೋಕ್ ಮುಂಡತ್ತೋಡಿ, ಅಭಿಲಾಷ್‌ ಮುಂಡತ್ತೋಡಿ, ಸುಜಿತ್ ಪಂಚಳಿಕೆ, ಸಾತ್ವಿಕ್, ಗಿರೀಶ, ಪ್ರವೀಣ ಕೊಡಂಗೆ, ಕೃಷ್ಣ ನಾಯ್ಕ, ಕುಶಾಲಪ್ಪ ನಾಯ್ಕ ದೊಂಪದಪಲ್ಕೆ, ಲಕ್ಷ್ಮೀ ನಾರಾಯಣ ಭಟ್ ಓಡಲ, ರವೀಂದ್ರ ಕಾರಂತಧನ್ ರಾಜ್ ಶೆಟ್ಟಿ ದೊಂಪದಪಲ್ಕೆ ಶ್ರೀಧರ ಪೂಜಾರಿ ಅರಳಿ, ಅಭಿಷೇಕ್ ಕೂಡಿಗೆ, ನಾಗರಾಜ್ ಕಾಮತ್ ಓಡಲ, ಅರುಣ್ ಕುಮಾರ್ ಬನಸಿರಿ ಪೆರ್ಲ, ಸತೀಶ್ ನಿನ್ನಿಕಲ್ಲು ಮೊದಲಾದವರು ಭಾಗವಹಿಸಿದ್ದರು.

Related posts

ತುಳುನಾಡ ಪಕ್ಷದ ಅಭ್ಯರ್ಥಿ ಶೈಲೇಶ್ ಆರ್.ಜೆ ನಾಮಪತ್ರ ಸಲ್ಲಿಕೆ

Suddi Udaya

ತ್ರೋಬಾಲ್ ಪಂದ್ಯಾಟ: ಪೆರಿಂಜೆ ಶ್ರೀ.ಧ.ಮಂ. ಅನುದಾನಿತ ಪ್ರೌಢಶಾಲೆ ವಿದ್ಯಾರ್ಥಿನಿ ಹಾಜ್ರ ರಾಫಿಯಾ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಎಸ್. ಎಸ್.ಎಲ್. ಸಿ ಮರು ಮೌಲ್ಯಮಾಪನದಲ್ಲಿ 624 ಅಂಕ ಪಡೆದು ಶಾರಾನ್ ಡಿಸೋಜಾ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್.

Suddi Udaya

ಕಳಿಯ : ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಶುಭ ಕಾರ್ಯಕ್ರಮಕ್ಕೆ ಹೋಗಿ ಹಿಂತಿರುಗಿದಾಗ ನಾಲ್ಕೂರು ಬೊಕ್ಕಸ ಬಳಿ ಬೈಕ್ ಸ್ಕಿಡ್ : ಗಂಭೀರ ಗಾಯಗೊಂಡ ಮಹಿಳೆ ಸಾವು

Suddi Udaya

ಕಾರುಣ್ಯ ಆಂ.ಮಾ. ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya
error: Content is protected !!