25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಜಿಲ್ಲೆ ಪ್ರಥಮ, ದ.ಕ. ಜಿಲ್ಲೆ ದ್ವಿತೀಯ

ಬೆಂಗಳೂರು; 2025-2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ, ದ.ಕ. ಜಿಲ್ಲೆ ದ್ವಿತೀಯ ಸ್ಥಾನ, ಯಾದಗಿರಿಗೆ ಕೊನೆ ಸ್ಥಾನ ಪಡೆದಿದೆ.

96.39 ಶೇಕಡಾ ಫಲಿತಾಂಶ ಪಡೆದು ಉಡುಪಿ ಪ್ರಥಮ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ 96.35 ಶೇಕಡಾ ಎರಡನೇ ಸ್ಥಾನದಲ್ಲಿದ್ದು, ಯಾದಗಿರಿ 71.21 ಶೇಕಡಾ ಫಲಿತಾಂಶದೊಂದಿಗೆ ಕೊನೆ ಸ್ಥಾನದಲ್ಲಿದೆ. ಇನ್ನು ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಜಿಲ್ಲಾವಾರು ರ್ಯಾಂಕಿಂಗ್ ವಿವರ:

ಉಡುಪಿ- 96.39%, ದಕ್ಷಿಣ ಕನ್ನಡ – 96.35%, ಕೊಡಗು-92.34%, ವಿಜಯಪುರ – 92.00%, ಉತ್ತರ ಕನ್ನಡ – 91.78%, ಬೆಂಗಳೂರು ಗ್ರಾಮಾಂತರ – 91.00%, ಚಿಕ್ಕಮಗಳೂರು – 90.80%, ಬೆಂಗಳೂರು ದಕ್ಷಿಣ – 90.55%, ಚಿಕ್ಕಬಳ್ಳಾಪುರ – 90.24%, ಬೆಂಗಳೂರು ಉತ್ತರ – 90.05%, ಹಾಸನ 89.71%, ಮಂಡ್ಯ 88.85%, ಕೋಲಾರ 87.38%, ರಾಮನಗರ 87.90%, ಶಿವಮೊಗ್ಗ 87.62%, ತುಮಕೂರು 86.89%, ಕೊಪ್ಪಳ 86.80%, ಬೀದರ್ 84.61%, ಚಾಮರಾಜನಗರ 84.68%, ಮೈಸೂರು 84.80, ಬಾಗಲಕೋಟೆ 84.12%, ಹಾವೇರಿ 84.11%, ಧಾರವಾಡ 83.31%, ಚಿಕ್ಕೋಡಿ 83.10%, ದಾವಣಗೆರೆ 81.99%, ಬೆಳಗಾವಿ 80.32%, ಚಿತ್ರದುರ್ಗ 79.12%, ಬಳ್ಳಾರಿ 78.69%, ಕಲಬುರಗಿ 76.97%, ಗದಗ 76.65%, ರಾಯಚೂರು74.09%, ಯಾದಗಿರಿ 71.21%.

Related posts

ಸವಣಾಲು ಶ್ರೀ ಭೈರವ ಕ್ಷೇತ್ರಕ್ಕೆ ನೂತನ ಶಿಲಾಮಯ ಗಭ೯ಗುಡಿಯ ಶಿಲೆಗಳ ಮೆರವಣಿಗೆ

Suddi Udaya

ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ ನೂತನ ಸಮಿತಿಗೆ ತಾಲೂಕಿನ ಐದು ಸದಸ್ಯರ ಆಯ್ಕೆ

Suddi Udaya

ಉಜಿರೆ ಶ್ರೀ. ಧ.ಮಂ. ವಸತಿ ಪ.ಪೂ. ಕಾಲೇಜಿಗೆ ಶೇ.100 ಫಲಿತಾಂಶ

Suddi Udaya

ಫೆ.1-5: ಶ್ರೀ ಉಮಾಮಹೇಶ್ವರ ದೇವಸ್ಥಾನ ಆಲಡೆ ಕ್ಷೇತ್ರ ಮರೋಡಿಯಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ

Suddi Udaya

ಉರುವಾಲು: ಗ್ರಾಮ ದೈವಗಳಿಗೆ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ

Suddi Udaya

ಮತ್ತೆ ಬಂದಿದೆ ಮುಳಿಯ ಜ್ಯುವೆಲ್ಸ್ ಚಿನ್ನೋತ್ಸವ, ನ.10ರಿಂದ 30ರ ವರೆಗೆ: ಪುತ್ತೂರು ಮತ್ತು ಬೆಳ್ತಂಗಡಿಯ ಮುಳಿಯ ಜ್ಯುವೆಲ್ಸ್‌ನಲ್ಲಿ ಮಳಿಗೆಗಳಲ್ಲಿ ಚಿನ್ನದ ಹಬ್ಬ

Suddi Udaya
error: Content is protected !!