ಬೆಳ್ತಂಗಡಿ: ಹೋಲಿ ರೆಡೀಮರ್ ಚರ್ಚ್ ಮುಂದಾಳತ್ವದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೆಳ್ತಂಗಡಿ ತಾಲೂಕು, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ, ಬೆಳ್ತಂಗಡಿ ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ “ಹಳ್ಳಿಯಿಂದ ನಗರವರೆಗೆ-ನಮ್ಮ ಸ್ವಚ್ಛತೆ, ನಮ್ಮ ಜವಾಬ್ದಾರಿ” ಬೃಹತ್ ಸ್ವಚ್ಛತಾ ಆಂದೋಲನ ಎ.12ರಂದು ಸವಣಾಲು ನಿಂದ ಬೆಳ್ತಂಗಡಿ ಚರ್ಚ್ ರಸ್ತೆವರೆಗೆ ನಡೆಯಲಿದೆ.






