ಬೆಳ್ತಂಗಡಿ: ಕೈಲಾರು ರಾಜಗೋಪಾಲ್ ಭಟ್ ಅವರು ಸುಮಾರು 21 ವರ್ಷದಿಂದ ಉಪ್ಪಿನಂಗಡಿಯಲ್ಲಿ ಶ್ರೀ ಮಹಾ ಗಣಪತಿಯನ್ನು ಪೂಜಿಸಿ ಕೊಡುತ್ತಿರುವ ವಾಸ್ತು ಗಿಡವನ್ನು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಗೆ ಕೈಲಾರು ರಾಜಗೋಪಾಲ್ ಭಟ್ ದಂಪತಿಗಳು ಕೈಲಾರು ಸತ್ಯನಾರಾಯಣ ಭಟ್ಟರ ನೂತನ ಮನೆಯಲ್ಲಿ ಸಮರ್ಪಿಸಿ ಶ್ರೀಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಡಾ. ಕೆ.ಜಿ ಭಟ್ ಹೇರಂಭ ಶಾಸ್ತ್ರಿ, ಮೊಗ್ರ ಸತ್ಯನಾರಾಯಣ, ಉದ್ಯಮಿ ಸುಜಿರ್ ಗಣಪತಿ ನಾಯಕ್, ಉಮೇಶ್ ತಂಟ್ಯಾ ಜ್ಯೋತಿ ಕೆ.ಎಂ. ಭಟ್ ಮೊದಲಾದವರು ಉಪಸ್ಥಿತರಿದ್ದ ರು












