ನಾಲ್ಕೂರು ಗ್ರಾಮದ ಸೂಳಬೆಟ್ಟು ಮುರಳೀಧರ ಗೋಖಲೆ ಅವರ ಅಡಕೆ ತೋಟದಲ್ಲಿ ಎ.20ರಂದು ಸಂಜೆ ಬೀಸಿದ ಗಾಳಿಗೆ ಬೃಹತ್ ಹಲಸಿನ ಮರವೊಂದು ಉರುಳಿಬಿದ್ದು, ಸುಮಾರು 35 ಅಡಕೆ ಗಿಡಗಳು ಧರಾಶಾಹಿಯಾದವು.
ನಾಲ್ಕೂರು ಗ್ರಾಮದ ಸೂಳಬೆಟ್ಟು ಮುರಳೀಧರ ಗೋಖಲೆ ಅವರ ಅಡಕೆ ತೋಟದಲ್ಲಿ ಎ.20ರಂದು ಸಂಜೆ ಬೀಸಿದ ಗಾಳಿಗೆ ಬೃಹತ್ ಹಲಸಿನ ಮರವೊಂದು ಉರುಳಿಬಿದ್ದು, ಸುಮಾರು 35 ಅಡಕೆ ಗಿಡಗಳು ಧರಾಶಾಹಿಯಾದವು.
