24.1 C
ಪುತ್ತೂರು, ಬೆಳ್ತಂಗಡಿ
June 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ: ಅಧ್ಯಕ್ಷರಾಗಿ ಜಿ.ಎಸ್. ಪೂವಪ್ಪ ಭಂಡಾರಿ, ಕಾರ್ಯದರ್ಶಿಯಾಗಿ ಶೋಧನ್ ಡಿ.ಬಿ

ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಉಮೇಶ್ ಭಂಡಾರಿ ಉಜಿರೆ, ಅಧ್ಯಕ್ಷರಾಗಿ ಜಿ. ಎಸ್ ಪೂವಪ್ಪ ಭಂಡಾರಿ ಮದ್ದಡ್ಕ, ಕಾರ್ಯದರ್ಶಿಯಾಗಿ
ಶೋಧನ್ ಡಿ. ಬಿ ಲಾಯಿಲ, ಉಪಾಧ್ಯಕ್ಷರಾಗಿ ಸಂಜೀವ ಭಂಡಾರಿ ಉಜಿರೆ, ಕೋಶಾಧಿಕಾರಿಯಾಗಿ ಅಶೋಕ್ ಭಂಡಾರಿ ಗುಂಡಿಯಲ್ಕೆ ಮಡಂತ್ಯಾರು, ಜೊತೆಕಾರ್ಯದರ್ಶಿಯಾಗಿ ಸತೀಶ್ ಭಂಡಾರಿ ನಾಳ, ಗೌರವ ಸಲಹೆಗಾರರುಗಳಾಗಿ ಎ ಪೂವಪ್ಪ ಭಂಡಾರಿ ಪಣಿಜಾಲು, ಕೇಶವ ಭಂಡಾರಿ ಬೆಳ್ತಂಗಡಿ, ಸದಸ್ಯರುಗಳಾಗಿ ದಿವಾಕರ ಭಂಡಾರಿ ನಾರಾವಿ, ಸದಾಶಿವ ಭಂಡಾರಿ ವೇಣೂರು, ಮೋಹನ್ ಭಂಡಾರಿ ವೇಣೂರು, ಜಿ. ಬಾಲಕೃಷ್ಣ ಭಂಡಾರಿ ಕೋಡ್ಯೇಲು ಮಡಂತ್ಯಾರು, ವಿತೇತ್ ಕುಮಾರ್ ಭಂಡಾರಿ ಕೊಂಡ್ಯೊಟ್ಟು ಪಡಂಗಡಿ, ಚಂದ್ರಶೇಖರ್ ಭಂಡಾರಿ ಗುರುವಾಯನಕೆರೆ, ರಾಜೇಶ್ ಭಂಡಾರಿ ಗುರುವಾಯನಕೆರೆ, ಸುರೇಶ್ ಡಿ. ಭಂಡಾರಿ ಬೆಳ್ತಂಗಡಿ, ವಿಜಯೇಂದ್ರ ಭಂಡಾರಿ ಬೆಳ್ತಂಗಡಿ, ಸಂತೋಷ್ ಭಂಡಾರಿ ಬೆಳ್ತಂಗಡಿ, ವಿಶ್ವನಾಥ್ ಭಂಡಾರಿ ಉಜಿರೆ, ದೇಜಪ್ಪ ಭಂಡಾರಿ ಉಜಿರೆ,ಯಶೋಧರ ಭಂಡಾರಿ ಕಾಯರ್ತಡ್ಕ, ಯುವರಾಜ್ ಭಂಡಾರಿ ನಾವೂರು, ಚರಣ್ ಭಂಡಾರಿ ಕೊಕ್ಕಡ, ಕೇಶವ ಭಂಡಾರಿ ಧರ್ಮಸ್ಥಳ, ಮೋಹನ್ ಭಂಡಾರಿ ಕರಿಮಣೇಲು ಆಯ್ಕೆಯಾಗಿದ್ದಾರೆ.

Related posts

ಸಿರಿ ಸಂಸ್ಥೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಗುರುಪೂರ್ಣಿಮೆ ಅಂಗವಾಗಿ ಪಾರೆಂಕಿ ವಿದ್ಯಾಸರಸ್ವತಿ ಭಜನಾ ಮಂಡಳಿಯ ತರಬೇತುದಾರ ಸತೀಶ್ ಪೂಂಜಾರವರಿಗೆ ಗುರು ವಂದನೆ

Suddi Udaya

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ: ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ದಿಗ್ವಿಜಯ ಬೆಳ್ತಂಗಡಿ ಬಿಜೆಪಿ ಕಾರ್ಯಕರ್ತರಿಂದ ಗೆಲುವಿನ ಸಂಭ್ರಮಾಚರಣೆ

Suddi Udaya

ಪಡಂಗಡಿ: ಕರುವಿನ ಮೇಲೆ ಚಿರತೆ ದಾಳಿ

Suddi Udaya

ಮದಡ್ಕದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಶೆಡ್:ಬೆಳ್ತಂಗಡಿ ತಹಶೀಲ್ದಾ‌ರ್ ಪೃಥ್ವಿ ಸಾನಿಕಂ ನೇತೃತ್ವದ ತಂಡದಿಂದ ನೆಲಸಮ

Suddi Udaya

ಇತ್ತೀಚೆಗೆ ಸುಟ್ಟು ಕರಕಲಾದ ಸ್ವಸ್ತಿಕ್ ಆಟೋ ಶೋರೂಮ್ ಗೆ ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ವತಿಯಿಂದ ಸಹಾಯಧನ

Suddi Udaya
error: Content is protected !!