36.1 C
ಪುತ್ತೂರು, ಬೆಳ್ತಂಗಡಿ
April 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ: ಅಧ್ಯಕ್ಷರಾಗಿ ಜಿ.ಎಸ್. ಪೂವಪ್ಪ ಭಂಡಾರಿ, ಕಾರ್ಯದರ್ಶಿಯಾಗಿ ಶೋಧನ್ ಡಿ.ಬಿ

ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಉಮೇಶ್ ಭಂಡಾರಿ ಉಜಿರೆ, ಅಧ್ಯಕ್ಷರಾಗಿ ಜಿ. ಎಸ್ ಪೂವಪ್ಪ ಭಂಡಾರಿ ಮದ್ದಡ್ಕ, ಕಾರ್ಯದರ್ಶಿಯಾಗಿ
ಶೋಧನ್ ಡಿ. ಬಿ ಲಾಯಿಲ, ಉಪಾಧ್ಯಕ್ಷರಾಗಿ ಸಂಜೀವ ಭಂಡಾರಿ ಉಜಿರೆ, ಕೋಶಾಧಿಕಾರಿಯಾಗಿ ಅಶೋಕ್ ಭಂಡಾರಿ ಗುಂಡಿಯಲ್ಕೆ ಮಡಂತ್ಯಾರು, ಜೊತೆಕಾರ್ಯದರ್ಶಿಯಾಗಿ ಸತೀಶ್ ಭಂಡಾರಿ ನಾಳ, ಗೌರವ ಸಲಹೆಗಾರರುಗಳಾಗಿ ಎ ಪೂವಪ್ಪ ಭಂಡಾರಿ ಪಣಿಜಾಲು, ಕೇಶವ ಭಂಡಾರಿ ಬೆಳ್ತಂಗಡಿ, ಸದಸ್ಯರುಗಳಾಗಿ ದಿವಾಕರ ಭಂಡಾರಿ ನಾರಾವಿ, ಸದಾಶಿವ ಭಂಡಾರಿ ವೇಣೂರು, ಮೋಹನ್ ಭಂಡಾರಿ ವೇಣೂರು, ಜಿ. ಬಾಲಕೃಷ್ಣ ಭಂಡಾರಿ ಕೋಡ್ಯೇಲು ಮಡಂತ್ಯಾರು, ವಿತೇತ್ ಕುಮಾರ್ ಭಂಡಾರಿ ಕೊಂಡ್ಯೊಟ್ಟು ಪಡಂಗಡಿ, ಚಂದ್ರಶೇಖರ್ ಭಂಡಾರಿ ಗುರುವಾಯನಕೆರೆ, ರಾಜೇಶ್ ಭಂಡಾರಿ ಗುರುವಾಯನಕೆರೆ, ಸುರೇಶ್ ಡಿ. ಭಂಡಾರಿ ಬೆಳ್ತಂಗಡಿ, ವಿಜಯೇಂದ್ರ ಭಂಡಾರಿ ಬೆಳ್ತಂಗಡಿ, ಸಂತೋಷ್ ಭಂಡಾರಿ ಬೆಳ್ತಂಗಡಿ, ವಿಶ್ವನಾಥ್ ಭಂಡಾರಿ ಉಜಿರೆ, ದೇಜಪ್ಪ ಭಂಡಾರಿ ಉಜಿರೆ,ಯಶೋಧರ ಭಂಡಾರಿ ಕಾಯರ್ತಡ್ಕ, ಯುವರಾಜ್ ಭಂಡಾರಿ ನಾವೂರು, ಚರಣ್ ಭಂಡಾರಿ ಕೊಕ್ಕಡ, ಕೇಶವ ಭಂಡಾರಿ ಧರ್ಮಸ್ಥಳ, ಮೋಹನ್ ಭಂಡಾರಿ ಕರಿಮಣೇಲು ಆಯ್ಕೆಯಾಗಿದ್ದಾರೆ.

Related posts

ಕುತ್ಲೂರು ಪುನರ್ವಸತಿ ಹೊಂದಿರುವ ಕುಟುಂಬದ ಸದಸ್ಯೆಯರಿಗೆ ಮಲ್ಲಿಗೆಯ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ

Suddi Udaya

ಉಜಿರೆ ಶ್ರೀ ಧ.ಮಂ. ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶೈಕ್ಷಣಿಕ ಕಾರ್ಯಕ್ರಮ

Suddi Udaya

ಮೇ.31ಕ್ಕೆ ನಿವೃತ್ತರಾಗುತ್ತಿರುವ ಟೀಚರ್ಸ್ ಕೋಪರೇಟಿವ್ ಬ್ಯಾಂಕ್ ಮೆನೇಜರ್ ಲ| ರವೀಂದ್ರ ಶೆಟ್ಟಿ ಬಳಂಜ

Suddi Udaya

ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮುಗೇರಡ್ಕ – ದಂಬೆತ್ತಿಮಾರು ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ

Suddi Udaya

ಕಲ್ಮಂಜ: ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಾಗೂ ವಾರ್ಷಿಕ ಜಾತ್ರೋತ್ಸವ ಸಮಿತಿಯ ಪೂರ್ವಭಾವಿ ಸಭೆ

Suddi Udaya

ಅಮೇರಿಕಾದ ಪ್ರತಿಷ್ಠಿತ ಹಾರ್ವರ್ಡ್ ಯೂನಿವರ್ಸಿಟಿ ಯ ಸ್ಟ್ರಾಟೆಜಿಕ್ ಲೀಡರ್ ಶಿಪ್ ಪ್ರೋಗ್ರಾಮ್ ಗೆ ಸುಳ್ಯದ ಪ್ರದೀಪ್ ಜೈನ್ ಬಲ್ನಾಡು ಪೇಟೆ ಆಯ್ಕೆ

Suddi Udaya
error: Content is protected !!