38.9 C
ಪುತ್ತೂರು, ಬೆಳ್ತಂಗಡಿ
April 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ: ಅಧ್ಯಕ್ಷರಾಗಿ ಜಿ.ಎಸ್. ಪೂವಪ್ಪ ಭಂಡಾರಿ, ಕಾರ್ಯದರ್ಶಿಯಾಗಿ ಶೋಧನ್ ಡಿ.ಬಿ

ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಉಮೇಶ್ ಭಂಡಾರಿ ಉಜಿರೆ, ಅಧ್ಯಕ್ಷರಾಗಿ ಜಿ. ಎಸ್ ಪೂವಪ್ಪ ಭಂಡಾರಿ ಮದ್ದಡ್ಕ, ಕಾರ್ಯದರ್ಶಿಯಾಗಿ
ಶೋಧನ್ ಡಿ. ಬಿ ಲಾಯಿಲ, ಉಪಾಧ್ಯಕ್ಷರಾಗಿ ಸಂಜೀವ ಭಂಡಾರಿ ಉಜಿರೆ, ಕೋಶಾಧಿಕಾರಿಯಾಗಿ ಅಶೋಕ್ ಭಂಡಾರಿ ಗುಂಡಿಯಲ್ಕೆ ಮಡಂತ್ಯಾರು, ಜೊತೆಕಾರ್ಯದರ್ಶಿಯಾಗಿ ಸತೀಶ್ ಭಂಡಾರಿ ನಾಳ, ಗೌರವ ಸಲಹೆಗಾರರುಗಳಾಗಿ ಎ ಪೂವಪ್ಪ ಭಂಡಾರಿ ಪಣಿಜಾಲು, ಕೇಶವ ಭಂಡಾರಿ ಬೆಳ್ತಂಗಡಿ, ಸದಸ್ಯರುಗಳಾಗಿ ದಿವಾಕರ ಭಂಡಾರಿ ನಾರಾವಿ, ಸದಾಶಿವ ಭಂಡಾರಿ ವೇಣೂರು, ಮೋಹನ್ ಭಂಡಾರಿ ವೇಣೂರು, ಜಿ. ಬಾಲಕೃಷ್ಣ ಭಂಡಾರಿ ಕೋಡ್ಯೇಲು ಮಡಂತ್ಯಾರು, ವಿತೇತ್ ಕುಮಾರ್ ಭಂಡಾರಿ ಕೊಂಡ್ಯೊಟ್ಟು ಪಡಂಗಡಿ, ಚಂದ್ರಶೇಖರ್ ಭಂಡಾರಿ ಗುರುವಾಯನಕೆರೆ, ರಾಜೇಶ್ ಭಂಡಾರಿ ಗುರುವಾಯನಕೆರೆ, ಸುರೇಶ್ ಡಿ. ಭಂಡಾರಿ ಬೆಳ್ತಂಗಡಿ, ವಿಜಯೇಂದ್ರ ಭಂಡಾರಿ ಬೆಳ್ತಂಗಡಿ, ಸಂತೋಷ್ ಭಂಡಾರಿ ಬೆಳ್ತಂಗಡಿ, ವಿಶ್ವನಾಥ್ ಭಂಡಾರಿ ಉಜಿರೆ, ದೇಜಪ್ಪ ಭಂಡಾರಿ ಉಜಿರೆ,ಯಶೋಧರ ಭಂಡಾರಿ ಕಾಯರ್ತಡ್ಕ, ಯುವರಾಜ್ ಭಂಡಾರಿ ನಾವೂರು, ಚರಣ್ ಭಂಡಾರಿ ಕೊಕ್ಕಡ, ಕೇಶವ ಭಂಡಾರಿ ಧರ್ಮಸ್ಥಳ, ಮೋಹನ್ ಭಂಡಾರಿ ಕರಿಮಣೇಲು ಆಯ್ಕೆಯಾಗಿದ್ದಾರೆ.

Related posts

ಕನ್ಯಾಡಿ ಗುರುದೇವ ಮಠದಲ್ಲಿ ಶಾಸಕ ಹರೀಶ್ ಪೂಂಜರಿಂದ ಸ್ವಾಮೀಜಿಯವರ ಪಾದ ಪೂಜೆ

Suddi Udaya

ಚಾರ್ಮಾಡಿ ಹಾಲು ಉತ್ಪಾದಕರ ಸಹಕಾರ ಸಂಘ: ಅಧ್ಯಕ್ಷರಾಗಿ ಚಂದ್ರೇ ಗೌಡ ಅಂತರ, ಉಪಾಧ್ಯಕ್ಷರಾಗಿ ಅಶ್ವಿತಾ

Suddi Udaya

ಪುಂಜಾಲಕಟ್ಟೆ-ಪುರಿಯ-ಕುಕ್ಕೇಡಿ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ

Suddi Udaya

ಶರತ್ ಗೋರೆ ಅವರಿಗೆ ಗೌರವ ಡಾಕ್ಟರೇಟ್ ಪದವಿ

Suddi Udaya

ಕುತ್ರೊಟ್ಟು ಬಳಿ ಮಗುವಿಗೆ ದ್ವಿಚಕ್ರ ವಾಹನ ಢಿಕ್ಕಿ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya
error: Content is protected !!