24.1 C
ಪುತ್ತೂರು, ಬೆಳ್ತಂಗಡಿ
June 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ: ಅಧ್ಯಕ್ಷರಾಗಿ ಜಿ.ಎಸ್. ಪೂವಪ್ಪ ಭಂಡಾರಿ, ಕಾರ್ಯದರ್ಶಿಯಾಗಿ ಶೋಧನ್ ಡಿ.ಬಿ

ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಉಮೇಶ್ ಭಂಡಾರಿ ಉಜಿರೆ, ಅಧ್ಯಕ್ಷರಾಗಿ ಜಿ. ಎಸ್ ಪೂವಪ್ಪ ಭಂಡಾರಿ ಮದ್ದಡ್ಕ, ಕಾರ್ಯದರ್ಶಿಯಾಗಿ
ಶೋಧನ್ ಡಿ. ಬಿ ಲಾಯಿಲ, ಉಪಾಧ್ಯಕ್ಷರಾಗಿ ಸಂಜೀವ ಭಂಡಾರಿ ಉಜಿರೆ, ಕೋಶಾಧಿಕಾರಿಯಾಗಿ ಅಶೋಕ್ ಭಂಡಾರಿ ಗುಂಡಿಯಲ್ಕೆ ಮಡಂತ್ಯಾರು, ಜೊತೆಕಾರ್ಯದರ್ಶಿಯಾಗಿ ಸತೀಶ್ ಭಂಡಾರಿ ನಾಳ, ಗೌರವ ಸಲಹೆಗಾರರುಗಳಾಗಿ ಎ ಪೂವಪ್ಪ ಭಂಡಾರಿ ಪಣಿಜಾಲು, ಕೇಶವ ಭಂಡಾರಿ ಬೆಳ್ತಂಗಡಿ, ಸದಸ್ಯರುಗಳಾಗಿ ದಿವಾಕರ ಭಂಡಾರಿ ನಾರಾವಿ, ಸದಾಶಿವ ಭಂಡಾರಿ ವೇಣೂರು, ಮೋಹನ್ ಭಂಡಾರಿ ವೇಣೂರು, ಜಿ. ಬಾಲಕೃಷ್ಣ ಭಂಡಾರಿ ಕೋಡ್ಯೇಲು ಮಡಂತ್ಯಾರು, ವಿತೇತ್ ಕುಮಾರ್ ಭಂಡಾರಿ ಕೊಂಡ್ಯೊಟ್ಟು ಪಡಂಗಡಿ, ಚಂದ್ರಶೇಖರ್ ಭಂಡಾರಿ ಗುರುವಾಯನಕೆರೆ, ರಾಜೇಶ್ ಭಂಡಾರಿ ಗುರುವಾಯನಕೆರೆ, ಸುರೇಶ್ ಡಿ. ಭಂಡಾರಿ ಬೆಳ್ತಂಗಡಿ, ವಿಜಯೇಂದ್ರ ಭಂಡಾರಿ ಬೆಳ್ತಂಗಡಿ, ಸಂತೋಷ್ ಭಂಡಾರಿ ಬೆಳ್ತಂಗಡಿ, ವಿಶ್ವನಾಥ್ ಭಂಡಾರಿ ಉಜಿರೆ, ದೇಜಪ್ಪ ಭಂಡಾರಿ ಉಜಿರೆ,ಯಶೋಧರ ಭಂಡಾರಿ ಕಾಯರ್ತಡ್ಕ, ಯುವರಾಜ್ ಭಂಡಾರಿ ನಾವೂರು, ಚರಣ್ ಭಂಡಾರಿ ಕೊಕ್ಕಡ, ಕೇಶವ ಭಂಡಾರಿ ಧರ್ಮಸ್ಥಳ, ಮೋಹನ್ ಭಂಡಾರಿ ಕರಿಮಣೇಲು ಆಯ್ಕೆಯಾಗಿದ್ದಾರೆ.

Related posts

ಕುತ್ಲೂರು ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಹಸಿರು ಇಂಧನ ಕಾರ್ಯಕ್ರಮದಡಿ ಗ್ರೀನ್ ವೇ ಕುಕ್ಕುಸ್ಟವ್ ವಿತರಣೆ

Suddi Udaya

ಉಜಿರೆ ಎಸ್.ಡಿ.ಎಂ ಎಜುಕೇಷನಲ್ ಸೊಸೈಟಿಯಲ್ಲಿ ‘ಎಸ್.ಡಿ.ಎಂ ಶ್ರೇಷ್ಠತಾ ಕಪ್ – 2026’

Suddi Udaya

ಇಂದಬೆಟ್ಟು: ಹೆಬ್ಬಾವನ್ನು ಬೇಟೆಯಾಡಿದ ಕಾಳಿಂಗ ಸರ್ಪ: ಸ್ನೇಕ್ ಅಶೋಕ್ ರವರಿಂದ ಹೆಬ್ಬಾವು ರಕ್ಷಣೆ

Suddi Udaya

ಸಂಪೂರ್ಣ ಹಾಳಾದ ಧರ್ಮಸ್ಥಳ-ಮುಳಿಕ್ಕಾರು ರಸ್ತೆ: ಶಾಲಾ ಮಕ್ಕಳು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣ, ಅಲ್ಲಲ್ಲಿ ಹೂತು ಹೋಗುವ ವಾಹನಗಳು

Suddi Udaya

ಬೆಳ್ತಂಗಡಿ : ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಶುಭಾರಂಭ

Suddi Udaya

ತೋಟತ್ತಾಡಿ: ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅನಿಲ್ ಕಕ್ಕಿಂಜೆ

Suddi Udaya
error: Content is protected !!