ಬೆಳ್ತಂಗಡಿಯಲ್ಲಿ 9ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಹಾಗೂ ತರಬೇತಿ ಶಿಬಿರವು ಎ.27ರಂದು ನಡೆಯಿತು.

ಕೆ.ಎಂ.ಎಫ್ ನಿರ್ದೇಶಕರಾದ ಪ್ರಭಾಕರ ಆರಂಭೋಡಿ, ಕೆ.ಎಂ.ಎಫ್ ಬೆಳ್ತಂಗಡಿ ಉಪವ್ಯವಸ್ಥಾಪಕರು, ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ )ಪಶು ಆಸ್ಪತ್ರೆ ಬೆಳ್ತಂಗಡಿ, ವ್ಯವಸ್ಥಾಪಕರು NRLM ಬೆಳ್ತಂಗಡಿ ಭಾಗವಹಿಸಿದ್ದರು ಹಾಗೂ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.













