24.6 C
ಪುತ್ತೂರು, ಬೆಳ್ತಂಗಡಿ
June 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಚುನಾವಣೆ

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಚುನಾವಣೆಯನ್ನು ಇವಿಎಂ ಮೂಲಕ ನಡೆಸಲಾಯಿತು.

ಶಾಲಾ ಮುಖ್ಯಮಂತ್ರಿಯಾಗಿ ಏಳನೇ ತರಗತಿಯ ನಂದನ್ ಶಾಲಾ ಉಪಮುಖ್ಯಮಂತ್ರಿಯಾಗಿ ಆರನೇ ತರಗತಿಯ ಭುವಿ, ಶಿಕ್ಷಣ ಮಂತ್ರಿಯಾಗಿ ಜೆನಿಫರ್, ಉಪ ಶಿಕ್ಷಣ ಮಂತ್ರಿಯಾಗಿ ಶ್ರೇಯಸ್, ವಾಚನಾಲಯ ಮಂತ್ರಿಯಾಗಿ ಅಖಿಲ್, ಉಪವಾಚನಾಲಯ ಮಂತ್ರಿಯಾಗಿ ಲಾವಣ್ಯ, ಸ್ವಚ್ಛತಾ ಮಂತ್ರಿಯಾಗಿ ಅಭಿಶ್, ಆರೋಗ್ಯಮಂತ್ರಿಯಾಗಿ ಜೀವನ್, ಆಹಾರ ಮಂತ್ರಿಯಾಗಿ ಅಕ್ಷ,
ಉಪಆಹಾರ ಮಂತ್ರಿಯಾಗಿ ನಂದಿತ, ನೀರಾವರಿ ಮಂತ್ರಿಯಾಗಿ ಗಗನ್ ದೀಪ್, ಉಪನಿರಾವರಿ ಮಂತ್ರಿಯಾಗಿ ಅದಿತ್ ,ಕ್ರೀಡಾ ಮಂತ್ರಿಯಾಗಿ ವಿಖ್ಯಾತ್, ತೋಟಗಾರಿಕಾ ಮಂತ್ರಿಯಾಗಿ ಮಹಮ್ಮದ್ಅರ್ಷಿಲ್, ಉಪತೋಟಗಾರಿಕಾ ಮಂತ್ರಿಯಾಗಿ ಸಚಿತ್, ಗೃಹ ಮಂತ್ರಿ ಆಗಿ ಏಳನೇ ತರಗತಿಯ ಶ್ರೇಯಸ್, ಉಪಗ್ರಹಮಂತ್ರಿಯಾಗಿ ಮಹಮ್ಮದ್ ಪಾಹಿಮ್, ವಿರೋಧ ಪಕ್ಷದ ನಾಯಕರಾಗಿ ಫಾತಿಮಾತ್ ಸನ , ಸ್ಪೀಕರ್ ಆಗಿ 7ನೇ ತರಗತಿಯ ಅಭಿಶ್, ಸಾಂಸ್ಕೃತಿಕ ಮಂತ್ರಿಯಾಗಿ ನಿಧಿ ,ಉಪಸಾಂಸ್ಕೃತಿಕ ಮಂತ್ರಿಯಾಗಿ ಚೈತ್ರ, ವಿರೋಧ ಪಕ್ಷದ ಸದಸ್ಯರಾಗಿ ದೀಕ್ಷಿತ್ ಚೇತಕ್ ಸೂರ್ಯ, ವೃದ್ಧಿ ವಿಶೃತ್,ಮನ್ವಿತ್, ಮನ್ವಿತ್ ಎನ್, ಶಝಾ, ತೇಜಸ್ ಜೀವನ್ ಆಯ್ಕೆಯಾದರು.

ಆಯ್ಕೆಯಾದ ಎಲ್ಲಾ ಮಂತ್ರಿಗಳಿಗೆ ಮುಖ್ಯ ಶಿಕ್ಷಕಿ ದೀಪ ಇವರು ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕರಾದ ಮೇಘ, ಸುಜಾತ , ಸಂಪ್ರತಾ ಪಂಚಮಿ ಉಪಸ್ಥಿತರಿದ್ದರು.

Related posts

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನಲ್ಲಿ ಭಜನಾ ವಾರ್ಷಿಕೋತ್ಸವ ಮತ್ತು ಮಹಾಶಿವರಾತ್ರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ: ಅಪ್ಸರಾ ಫ್ಯಾಶನ್ಸ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ದೀಪಾವಳಿ ಸ್ಪೆಷಲ್ ಆಫರ್

Suddi Udaya

ಲೋಕಸಭಾ ಚುನಾವಣೆ: ಬೆಳ್ತಂಗಡಿ ತಾಲೂಕಿನಲ್ಲಿ ಶೇ. 81.31 ಮತದಾನ

Suddi Udaya

ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನೀಯರಿಂಗ್ ವಿದ್ಯಾರ್ಥಿ ಅಭಿಷೇಕ್ ರಿಗೆ ಡಿಪ್ಲೋಮ ಸಿಇಟಿ ಯಲ್ಲಿ ರಾಜ್ಯಕ್ಕೆ 20ನೇ ರ್‍ಯಾಂಕ್

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮೇಷ ಜಾತ್ರೋತ್ಸವ

Suddi Udaya

ಯುಗಳ ಮುನಿಶ್ರೀಗಳ ದೀಕ್ಷಾ ಮಹೋತ್ಸವದ ರಜತ ಸಂಭ್ರಮ ಬೆಳಿಗ್ಗೆ ಭಗವಾನ್ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕ

Suddi Udaya
error: Content is protected !!