ಕಲ್ಮಂಜ : ಇಲ್ಲಿಯ ಬನದಬೈಲಿನ ಕೊರಿಂಗೇಕ್ಕು ಮನೆ ನಿವಾಸಿ ಹಿರಿಯ ಭತ್ತ ಬೇಸಾಯಗಾರ ಕೃಷಿಕ ದೇಜಪ್ಪ ಗೌಡ ರವರು ನಿಧನರಾಗಿದ್ದಾರೆ.
ಮೃತರು ಓರ್ವ ಪುತ್ರ ನೊಣಯ್ಯ ಗೌಡ, ಪುತ್ರಿಯರಾದ ಸುಶೀಲ, ಕಮಲ ಗೌಡ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಕಲ್ಮಂಜ : ಇಲ್ಲಿಯ ಬನದಬೈಲಿನ ಕೊರಿಂಗೇಕ್ಕು ಮನೆ ನಿವಾಸಿ ಹಿರಿಯ ಭತ್ತ ಬೇಸಾಯಗಾರ ಕೃಷಿಕ ದೇಜಪ್ಪ ಗೌಡ ರವರು ನಿಧನರಾಗಿದ್ದಾರೆ.
ಮೃತರು ಓರ್ವ ಪುತ್ರ ನೊಣಯ್ಯ ಗೌಡ, ಪುತ್ರಿಯರಾದ ಸುಶೀಲ, ಕಮಲ ಗೌಡ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
