ಕಲ್ಮಂಜ : ಇಲ್ಲಿಯ ಸಂಕಿಬೆಟ್ಟು ನಿವಾಸಿ ಹಿರಿಯ ಕೃಷಿಕ ಶೀನ ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ಜೂ.16ರಂದು ನಿಧನರಾಗಿದ್ದಾರೆ.
ಇವರು ಕೃಷಿಕರಾಗಿದ್ದು, ಪಜಿರಡ್ಕ ದೇವಸ್ಥಾನದ ದೈವ ಚಾಕರಿಯಾಗಿದ್ದರು.
ಕಲ್ಮಂಜ : ಇಲ್ಲಿಯ ಸಂಕಿಬೆಟ್ಟು ನಿವಾಸಿ ಹಿರಿಯ ಕೃಷಿಕ ಶೀನ ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ಜೂ.16ರಂದು ನಿಧನರಾಗಿದ್ದಾರೆ.
ಇವರು ಕೃಷಿಕರಾಗಿದ್ದು, ಪಜಿರಡ್ಕ ದೇವಸ್ಥಾನದ ದೈವ ಚಾಕರಿಯಾಗಿದ್ದರು.
