June 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ರಚನೆ

ಕೊಯ್ಯೂರು : ಸರ್ಕಾರಿ ಪದವಿಪೂರ್ವ ಕಾಲೇಜು, ಕೊಯ್ಯೂರು ಇಲ್ಲಿ ಚುನಾವಣೆ ಮೂಲಕ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.

ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ದರ್ಶಿತ್ ದ್ವಿತೀಯ ಪಿ ಯು ಸಿ., ಉಪಾಧ್ಯಕ್ಷರಾಗಿ ಆರ್. ಎಂ. ಪ್ರೀತಂ ಪ್ರಥಮ ಪಿ. ಯು. ಸಿ.
ಕಾರ್ಯದರ್ಶಿ ಯಾಗಿ ದಿವ್ಯ ಪ್ರಥಮ ಪಿ ಯು ಸಿ, ಜತೆ ಕಾರ್ಯದರ್ಶಿಯಾಗಿ ಹಿಬಾ ಮರಿಯಮ್ ಪ್ರಥಮ ಪಿ ಯು ಸಿ, ಗೃಹ ಕಾರ್ಯದರ್ಶಿಯಾಗಿ ಶ್ರೇಯಸ್, ಫಾತಿಮತ್ ಫಾಸಿಲ ದ್ವಿತೀಯ ಪಿ ಯು ಸಿ, ಸ್ವಚ್ಛತ ಕಾರ್ಯದರ್ಶಿಯಾಗಿ ವರುಣ್,
ಪ್ರೀತಿ ದ್ವಿತೀಯ ಪಿ ಯು ಸಿ, ಪರಿಸರ ಕಾರ್ಯದರ್ಶಿಯಾಗಿ ಕೃಪಾ ದ್ವಿತೀಯ ಪಿ ಯು ಸಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂಜಾಶ್ರೀ ದ್ವಿತೀಯ ಪಿ ಯು ಸಿ, ಮೋಕ್ಷಿತ್ ಪ್ರಥಮ ಪಿ ಯು ಸಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಜ್ನೇಶ್, ಪವಿತ್ರ, ದ್ವಿತೀಯ ಪಿ ಯು ಸಿ, ರೋವರ್ಸ್:ರಶ್ಮಿತ ದ್ವಿತೀಯ ಪಿ ಯು ಸಿ, ರೆಡ್ ಕ್ರಾಸ್ :ಕೌಶಿಕ್ ದ್ವಿತೀಯ ಪಿ ಯು ಸಿ ಆಯ್ಕೆಯಾಗಿದ್ದಾರೆ.

Related posts

ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆ

Suddi Udaya

ವೇಣೂರು: ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಾಳ: ಚಂದ್ರ ಮಂಡಲ ರಥಕ್ಕೆ ಕಲಶಾಭಿಷೇಕ ದೈವಗಳಿಗೆ ಪಲ್ಲಕಿ ಸಮರ್ಪಣೆ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಉಜಿರೆ: ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

Suddi Udaya

ಪಬ್ಲಿಕ್ ಪರೀಕ್ಷೆ : ಉಣ್ಣಾಲು , ಕೊಯ್ಯೂರು ಸಿರಾಜುಲ್ ಹುದಾ ಅರೇಬಿಕ್ ಸ್ಕೂಲ್ ವಿದ್ಯಾರ್ಥಿ ನೂರುನ್ನಿಸಾ ರಾಷ್ಟ್ರ ಮಟ್ಟದಲ್ಲಿ ಪ್ರಥಮ ರ್‍ಯಾಂಕ್: ಉಣ್ಣಾಲು ಕೊಯ್ಯೂರು ಮದರಸಕ್ಕೆ ಶೇಕಡಾ 100 ಫಲಿತಾಂಶ

Suddi Udaya
error: Content is protected !!