ಬಾರ್ಯ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಕಳೆಂಜ ನಂದಗೋಕುಲ ಗೋಶಾಲೆಗೆ ರೂ. 25000 ಮತ್ತು ಸಾಮಾನ್ಯಸಭೆಯ ಭತ್ಯೆ ಸೇರಿ ಒಟ್ಟು ರೂ.40 ಸಾವಿರವನ್ನು ಗೋಶಾಲೆಯ ಪ್ರಮುಖರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ರವರಿಗೆ ಸಂಘದ ಅಧ್ಯಕ್ಷ ಶೇಷಪ್ಪ ಎಂ. ಸಾಲಿಯಾನ್ ವಿತರಿಸಿದರು.
previous post
next post








