July 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಶಾಂತಿವನ ಟ್ರಸ್ಟ್ ವತಿಯಿಂದ 23ನೇ ರಾಜ್ಯ ಮಟ್ಟದ ಅಂಚೆ – ಕುಂಚ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ನ 23ನೆಯ ರಾಜ್ಯ ಮಟ್ಟದ ಅಂಚೆ – ಕುಂಚ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟಗೊಂಡಿದೆ.

ಪ್ರಾಥಮಿಕ ಶಾಲಾ ವಿಭಾಗ:
ಪ್ರಥಮ : ರವಿರಾಜ ಕಿರಣ ನಾಯ್ಕ, ಡಾ. ದಿನಕರ ದೇಸಾಯಿ ಸ್ಮಾರಕ ಹಿ.ಪ್ರಾ. ಶಾಲೆ, ಅಂಕೋಲ
ದ್ವಿತೀಯ : ಅನ್ವಿತ್ ಆರ್. ಶೆಟ್ಟಿಗಾರ್ , ಸೈಂಟ್ ಮೇರೀಸ್ ಆಂ.ಮಾ. ಶಾಲೆ, ಉಡುಪಿ
ತೃತೀಯ : ನಿಖಿತ , ಸರೋಜಿನಿ ಮಧುಸೂದನ ಕುಶೆ ಶಾಲೆ, ಅತ್ತಾವರ, ಮಂಗಳೂರು
ಪ್ರೌಢ ಶಾಲಾ ವಿಭಾಗ:
ಪ್ರಥಮ : ದೃತಿ ಎಸ್. ಪೂಜಾರಿ , ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ
ದ್ವಿತೀಯ : ಸಗನ್ ಎಸ್. ಹೆಗಡೆ , ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್, ಹಿರಿಯಡ್ಕ
ತೃತೀಯ : ಹರ್ಷದ್ ಎಂ. ಗೊಂಡ , ಶ್ರೀವಲಿ ಪ್ರೌಢ ಶಾಲೆ, ಚಿತ್ರಾಪುರ, ಶಿರಾಲಿ, ಭಟ್ಕಳ
ಕಾಲೇಜು ವಿಭಾಗ:
ಪ್ರಥಮ : ಅನುಪ ಶ್ರೀನಿವಾಸ, ಟಾಗೋರ ಚಿತ್ರಕಲಾ ಮಹಾವಿದ್ಯಾಲಯ, ಕಾರವಾರ
ದ್ವಿತೀಯ : ಪ್ರಣವ್ ಉಡುಪ , ರಾಷ್ಟೊತ್ಥಾನ ಪ.ಪೂ. ಕಾಲೇಜು, ಚೇರ್ಕಾಡಿ, ಉಡುಪಿ
ತೃತೀಯ : ಅಖಿಲೇಶ ನಾಗೇಶ ನಾಯ್ಕ, ಗೋಖಲೆ ಸೆಂಟಿನರಿ ಕಾಲೇಜು, ಅಂಕೋಲಾ
ಸಾರ್ವಜನಿಕ ವಿಭಾಗ:
ಪ್ರಥಮ : ಅನನ್ಯ ಡಿ. ನಾಯ್ಕ , ಬಸವೇಶ್ವರನಗರ, ಬೆಂಗಳೂರು
ದ್ವಿತೀಯ : ಶ್ರೀ ಬಿ.ಕೆ. ಮಾಧವ ರಾವ್ , ಮೇರಿಹಿಲ್, ಕೊಂಚಾಡಿ, ಮಂಗಳೂರು
ತೃತೀಯ : ಶ್ರೀ ರಾಜೇಶ್ ಡಿ.ಎಸ್ , ಕುದ್ರೋಳಿ, ಮಂಗಳೂರು

ಪುರಸ್ಕಾರ ಸಮಾರಂಭದ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಯೋಗ ನಿರ್ದೇಶಕರಾದ ಡಾ| ಐ. ಶಶಿಕಾಂತ್ ಜೈನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಫೆ.13: ಅರೆಮಲೆಬೆಟ್ಟ ಜಾತ್ರಾ ಮಹೋತ್ಸವ

Suddi Udaya

ಮುಂಡಾಜೆ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮುಳಿಯ ಜ್ಯುವೆಲ್ಸ್‌ ನಲ್ಲಿ ಸಂಸ್ಥಾಪಕರ ದಿನಾಚರಣೆ: ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ 78 ವರ್ಷ

Suddi Udaya

ಯುವಕರಿಬ್ಬರ ನಡುವೆ ಗಲಾಟೆ: ಮೂಗಿಗೆ ಕಚ್ಚಿ ಗಾಯಗೊಳಿಸಿದ ಸ್ನೇಹಿತ

Suddi Udaya

ಧರ್ಮಸ್ಥಳ ಗ್ರಾ.ಪಂ. ನಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವದ ಪೂರ್ವ ತಯಾರಿ ಸಭೆ

Suddi Udaya

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾದ ನವಚೇತನ ಆಂ.ಮಾ. ಶಾಲೆಯ ವಿದ್ಯಾರ್ಥಿ ಶರ್ವಿನ್ ಮೊನಿಸ್ ರವರನ್ನು ಸನ್ಮಾನಿಸಿ ಅಭಿನಂದಿಸಿದ ಶಾಸಕ ಹರೀಶ್ ಪೂಂಜ

Suddi Udaya
error: Content is protected !!