ಬೆಳ್ತಂಗಡಿ : ಟೈಲರ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ಹಾಗೂ ಸಂದೀಪ್ ಕ್ರಿಯೇಶನ್ ಅರ್ಪಿಸುವ ಶಾರ್ಟ್ ಫಿಲಂ ಟೈಲರ್ ಜೀವನಾಧಾರಿತ ಕಥೆಯಾದ ಭರವಸೆಯ ಸೂಜಿದಾರ ಇದರ ಮುಹೂರ್ತ ಜು.5ರಂದು ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ನಿರ್ಮಾಪಕರಾದ ಸುರೇಂದ್ರ ಕೋಟ್ಯಾನ್ ಬೆಳ್ತಂಗಡಿ, ಜಿ.ವಿ.ಹರೀಶ್ ಟೈಲರ್, ಮಲ್ಲಿಕಾ ಕೋಟ್ಯಾನ್, ಶಿವರಾಂ ಹೆಗ್ಡೆ, ವಸಂತ, ಹರಿಣಿ ಹೆಗಡೆ, ಗುಲಾಬಿ ಮತ್ತಿತ್ತರು ಉಪಸ್ಥಿತರಿದ್ದರು.














