ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ದ ವತಿಯಿಂದ “ಕರ್ಣಾಂತರಂಗ” ಯಕ್ಷಗಾನ ಪ್ರಾತ್ಯಕ್ಷತೆ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನಲ್ಲಿ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ಪ್ರಸ್ತುತ ಪಡಿಸುವ ತಿಂಗಳ ತಿರುಳು ಕಾರ್ಯಕ್ರಮವಾದ “ಕರ್ಣಾಂತರಂಗ” ಯಕ್ಷಗಾನ ಪ್ರಾತ್ಯಕ್ಷತೆ ವೈಭವದಿಂದ ನಡೆಯಿತು

ಅಧ್ಯಕ್ಷತೆಯನ್ನು ಡಾ. ನಾಗಣ್ಣ ಡಿ.ಎ ( ಸಾಂಸ್ಕೃತಿಕ ಸಮಿತಿ ಮುಖ್ಯಸ್ಥರು, ಎಸ್.ಡಿ.ಎಂ (ಸ್ವಾಯತ್ತ) ಕಾಲೇಜು ಉಜಿರೆ) ವಹಿಸಿದರು.


ಮುಖ್ಯ ಅತಿಥಿಯಾಘಿ ದಿನೇಶ್ ಶೆಟ್ಟಿ ಕಾವಳಕಟ್ಟೆ (ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳು ಮತ್ತು ಕಲಾವಿದರು), ವಿ.ಕೆ ಕಡಬ (ಮುಖ್ಯಸ್ಥರು, ರೇಡಿಯೋ ನಿನಾದ), ತೃಪ್ತ ಕುಮಾರ್ ಜೈನ್ ( ಮುಖ್ಯಸ್ಥರು, ಎಸ್.ಡಿ.ಎಂ ಕಲಾಕೇಂದ್ರ ಉಜಿರೆ ), ಅರುಣ್ ಕುಮಾರ್ ಧರ್ಮಸ್ಥಳ ( ಯಕ್ಷಗಾನ ತರಬೇತುದಾರರು, ಎಸ್.ಡಿ.ಎಂ ಕಲಾಕೇಂದ್ರ ಉಜಿರೆ) ಪುನೀತ್ (ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ), ಉಜಿರೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕರು) ಅರವಿಂದ್ (ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ), ಉಜಿರೆ) ಶ್ರೇಯಸ್ ಪಾಳಂದೆ ( ಸಂಸ್ಕೃತ ಉಪನ್ಯಾಸಕರು, ಎಸ್.ಡಿ.ಎಂ( ಸ್ವಾಯತ್ತ )ಕಾಲೇಜು ಉಜಿರೆ) ಮುಖೇಶ್ ದೇವಾಧರ್ (ಹಿರಿಯ ವಿಧ್ಯಾರ್ಥಿ, ಪ್ರಸಿದ್ಧ ಬಣ್ಣದ ವೇಷಧಾರಿ) ಉಪಸ್ಥಿತರಿದ್ರದು.

ಪಾತ್ರ ಪರಿಚಯ – ಕರ್ಣ : ದಿನೇಶ್ ಶೆಟ್ಟಿ ಕಾವಳಕಟ್ಟೆ , ಕುಂತಿ : ದೀಕ್ಷಾ, ಶ್ರೀಕೃಷ್ಣ : ತೇಜಸ್ ಭಾಗವಹಿಸಿದರು.
ವಿಧ್ಯಾರ್ಥಿ ಸಂಯೋಜಕರಾಗಿ ಸಹನ, ತೇಜಸ್ ವಹಿಸಿದರು. ಸಾಕ್ಷ, ಯಶ್ಮಿತಾ, ಹರ್ಷಿಣಿ, ಸ್ಮೃತಿ ಪ್ರಾರ್ಥಿಸಿ, ಅನನ್ಯ ನಿರೂಪಿಸಿ,
ಯಜ್ಞ ಸ್ವಾಗತಿಸಿದರು. ಅಪೂರ್ವ ಧನ್ಯವಾದವಿತ್ತರು.

Related posts

ಶಿಶಿಲ: ದೇನೋಡಿ ನಿವಾಸಿ ನಾಣ್ಯಪ್ಪ ಪೂಜಾರಿ ನಿಧನ

Suddi Udaya

ಓಡಿಲ್ನಾಳ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಾಗರ ಪಂಚಮಿ ಪ್ರಯುಕ್ತ ನಾಗದೇವರಿಗೆ ತoಬಿಲ ಸೇವೆ

Suddi Udaya

ಊರುವಾಲು : 32ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ವೇಣೂರು ಕಾರು ಚಾಲಕ ಬೈರಣ್ಣ ನಿಧನ

Suddi Udaya

ನಡ: ಸ್ಟಾರ್ ಲೈನ್ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ

Suddi Udaya

ರಬ್ಬರ್ ಕೃಷಿಕರ ಸಮಸ್ಯೆ ಬಗ್ಗೆ ರಾಜ್ಯಸಭಾ ಸದಸ್ಯ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮನವಿ

Suddi Udaya
error: Content is protected !!