September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಾಮಿಯಾನ ಮಾಲಕರ ಸಂಘ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಅರುಣ್ ಮೊರಾಸ್, ಪ್ರ. ಕಾರ್ಯದರ್ಶಿಯಾಗಿ ಮಾತುಕುಟ್ಟಿ, ಕೋಶಾಧಿಕಾರಿಯಾಗಿ ಅಶ್ವಥ್ ಕುಮಾರ್

ಬೆಳ್ತಂಗಡಿ: ದ. ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಬೆಳ್ತಂಗಡಿ ಘಟಕದ ಮಹಾಸಭೆ ಸಂಘದ ಅಧ್ಯಕ್ಷ ಬಿ. ಹರೀಶ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಅಳದಂಗಡಿಯ ದೀಪಾ ಸಭಾ ಭವನದಲ್ಲಿ ಜು. 21 ನಡೆಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅರುಣ್ ಮೊರಾಸ್ ಎಸ್. ಪಿ. ಎಸ್. ಎರೆಂಜರ್ಸ್ ಮಡಂತ್ಯಾರು, ಪ್ರಧಾನ ಕಾರ್ಯದರ್ಶಿಯಾಗಿ ಮಾತುಕುಟ್ಟಿ ಓಡಂಪಲ್ಲಿಲ್ ಎರೇಂಜರ್ಸ್ ಧರ್ಮಸ್ಥಳ, ಕೋಶಾಧಿಕಾರಿಯಾಗಿ ಅಶ್ವಥ್ ಕುಮಾರ್ ಕೆ. ಉಳ್ಳಾಳ್ತಿ ಶಾಮಿಯಾನ ನಿಡ್ಲೆ ಆಯ್ಕೆಯಾದರು.

ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಬಿ. ಹರೀಶ್ ಕುಮಾರ್ ಜ್ಯೋತಿ ಎರೆಂಜರ್ಸ್ ಗೇರುಕಟ್ಟೆ, ಗೌರವ ಸಲಹೆಗಾರರಾಗಿ ಪ್ರಭಾಕರ ಶೆಟ್ಟಿ ದೀಪ ಎರೆಂಜರ್ಸ್ ಅಳದಂಗಡಿ, ಉಪಾಧ್ಯಕ್ಷರುಗಳಾಗಿ ಸುಕೇಶ್ ಜೈನ್ ಪದ್ಮಾಂಭ ಎರೇಂಜರ್ಸ್ ಅಳದಂಗಡಿ, ಧರ್ಮಪ್ಪ ಮೂಲ್ಯ ಭಾರತ್ ಶಾಮಿಯಾನ ನಾವೂರು, ಜೊತೆ ಕಾರ್ಯದರ್ಶಿಯಾಗಿ ರಾಜೇಂದ್ರ ಜೈನ್ ಎಸ್. ಆರ್ ಎರೇಂಜರ್ಸ್, ವೇಣೂರು, ಅದರಂತೆ ವಲಯ ಸಂಚಾಲಕರಾಗಿ ಮಡಂತ್ಯಾರು ಯಶೋಧರ ಶೆಟ್ಟಿ, ನಿಧಿ ಶಾಮಿಯಾನ ವೇಣೂರು, ಸುಶಾನ್ ಪಿಂಟೋ ಪಿಂಕಿ ಎರೆಂಜರ್ಸ್ ಬಂಗಾಡಿ, ಸಂದೇಶ್ ಶ್ರೀ ವಿನಾಯಕ ಶಾಮಿಯಾನ, ಧರ್ಮಸ್ಥಳ ಸೆಬಾಸ್ಟಿಯನ್, ಪಿಟಿ ಎಂ ಎರೇಂಜರ್ಸ್ ಅರಸಿನಮಕ್ಕಿ, ದಯಾನಂದ ಶೆಟ್ಟಿ, ಶ್ರೀ ಚಾಮುಂಡೇಶ್ವರಿ ಅರೇಂಜರ್ಸ್ ಬೆಳ್ತಂಗಡಿ. ಮನು, ಕೆ. ಸಿ ಈವೆಂಟ್ ಸುಲ್ಕೇರಿ , ಸೋಮನಾಥ್ ಶಬರಿ ಎರೇಂಜರ್ಸ್ ಕಕ್ಕಿಂಜೆ, ದೀಕ್ಷಿತ್ ಸಾಲ್ಯಾನ್ ಪ್ರಗತಿ ಶಾಮಿಯಾನ ಕಲ್ಲೇರಿ, ಬಾಲಕೃಷ್ಣ ಶೆಟ್ಟಿ, ಅಳದಂಗಡಿ ವಿಠಲ ಕುಲಾಲ್, ಉಜಿರೆ ಜಾನೆಟ್ ಪಿಂಟೋ, ಕೀರ್ತಿ ಎರೇಂಜರ್ಸ್, ಸಂಘಟನಾ ಕಾರ್ಯದರ್ಶಿ ಮನೋಹರ್ ಕುಮಾರ್ ಶ್ರೀದೇವಿ ಎರೇಂಜರ್ಸ್ ಸುಲ್ಕೇರಿಮೊಗ್ರು ಆಯ್ಕೆಯಾದರು.

Related posts

ಕಳಿಯ: ಬೈಕ್ ನಲ್ಲಿ ಹೋಗುತ್ತಿದ್ದ‌ ಸಹ ಸಾವರೆ ಮಹಿಳೆಯೋವ೯ರ ಕಾಲು ಸೈಲೇಸರ್‌ ಮತ್ತು ಚೇಸ್‌ ನಡುವೆ ಸಿಲುಕಿ ಗಾಯ

Suddi Udaya

ಡಿ.19: ನವಚೇತನಾ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ (ನಿ.) ವಾರ್ಷಿಕ ಸಾಮಾನ್ಯ ಸಭೆ ಹಾಗೂ ನೂತನ ಕಟ್ಟಡದ ಉದ್ಘಾಟನೆ

Suddi Udaya

ಕುಂಭಶ್ರೀ ಆಂ.ಮಾ. ಶಾಲೆಯ ಸಂಸ್ಥಾಪಕ ಗಿರೀಶ್ ಕೆ ಎಚ್ ರವರಿಂದ ಉಚಿತ ಪುಸ್ತಕ ವಿತರಣೆ

Suddi Udaya

ಶತಾಯುಷಿ ಚೆಲುವಮ್ಮ ಇರ್ತಿಲಾಲ್ ನಿಧನ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಸಿದ್ಧಕಟ್ಟೆಯಲ್ಲಿ ರಸ್ತೆ ದಾಟುತ್ತಿದ್ದ ಗುಂಡೂರಿ ಗ್ರಾಮದ ಮಹಿಳೆಗೆ ಬೈಕ್ ಡಿಕ್ಕಿ; ಗಂಭೀರ ಗಾಯಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲು

Suddi Udaya
error: Content is protected !!