ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಸಂಯೋಜಕರಾಗಿ ದ್ವಿತೀಯ ವಿಜ್ಞಾನದ ಭೂಮಿಕಾ ಎಸ್. ಕೆ ಹಾಗೂ ದ್ವಿತೀಯ ವಾಣಿಜ್ಯಶಾಸ್ತ್ರದ ಕವನಾ ಸಿ. ಜೈನ್,
ಸಹ ಸಂಯೋಜಕರಾಗಿ ದ್ವಿತೀಯ ವಿಜ್ಞಾನದ ಅಭಯ್ ಕೆ. ಹಾಗೂ ದ್ವಿತೀಯ ವಾಣಿಜ್ಯಶಾಸ್ತ್ರದ
ಸಮನ್ವಿತಾ ಆಯ್ಕೆಯಾಗಿದ್ದಾರೆ.
ತರಗತಿವಾರು ಸಂಯೋಜಕರಾಗಿ ದ್ವಿತೀಯ ವಿಜ್ಞಾನದ ಸಾತ್ವಿಕ್ ಭಟ್ , ಸೃಜನ್ , ಪ್ರೀತಮ್ ಬಿ.ವಿ , ಶ್ರೇಯಸ್. ವಿಭಾ ಬಿ. ಜೈನ್ , ಸಂಜನಾ ಜಾಧವ್. ದ್ವಿತೀಯ ವಾಣಿಜ್ಯಶಾಸ್ತ್ರ ಹಾಗೂ ಕಲಾವಿಭಾಗದ ಚಿನ್ಮಯ್ ಹೆಚ್.ಕೆ , ಧನ್ವಿ , ರಶ್ಮಿ . ಪ್ರಥಮ ವಿಜ್ಞಾನದ ಚಿನ್ಮಯಿ , ಲಕ್ಷ್ಮೀ , ಸಂಜನಾ , ವೃಷಭ್ . ಪ್ರಥಮ ವಾಣಿಜ್ಯಶಾಸ್ತ್ರ ಹಾಗೂ ಕಲಾ ವಿಭಾಗದ ಸಂಜಯ್ , ಅಮೋಘ್ ಎನ್. ಗೌಡ , ಜೀವಿತ್ , ಭುವನೇಶ್ವರೀ , ನಂದಿನಿ , ಯಶಸ್ವಿನಿ ಇವರು ಆಯ್ಕೆಯಾಗಿದ್ದಾರೆ.















