ಕೊಕ್ಕಡ : ಇಲ್ಲಿಯ ಕೊಲ್ಲಾಜೆಪಳಿಕೆ ನಿವಾಸಿ ನಾರಾಯಣ (35 ವ) ಅಸೌಖ್ಯದಿಂದ ಜು.30ರಂದು ನಿಧನರಾಗಿದ್ದಾರೆ.
ಮೃತರು ಎಂಡೋಪೀಡಿತರಾಗಿದ್ದು ತಂದೆ ಬಾಬು, ತಾಯಿ ಗಿರಿಜಾ, ಇಬ್ಬರು ಸಹೋದರಿಯರಾದ ಭಾಗ್ಯಶ್ರೀ, ಭಾಗೀರಥಿ, ಸಹೋದರ ಬಾಲಚಂದ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಕೊಕ್ಕಡ : ಇಲ್ಲಿಯ ಕೊಲ್ಲಾಜೆಪಳಿಕೆ ನಿವಾಸಿ ನಾರಾಯಣ (35 ವ) ಅಸೌಖ್ಯದಿಂದ ಜು.30ರಂದು ನಿಧನರಾಗಿದ್ದಾರೆ.
ಮೃತರು ಎಂಡೋಪೀಡಿತರಾಗಿದ್ದು ತಂದೆ ಬಾಬು, ತಾಯಿ ಗಿರಿಜಾ, ಇಬ್ಬರು ಸಹೋದರಿಯರಾದ ಭಾಗ್ಯಶ್ರೀ, ಭಾಗೀರಥಿ, ಸಹೋದರ ಬಾಲಚಂದ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
