ಬೆಳ್ತಂಗಡಿ:ಇತ್ತೀಚೆಗೆ ಕರ್ನಾಟಕ ಟಿವಿ ವತಿಯಿಂದ ನಡೆದ ಲೀಡರ್ಸ್ ಅವಾರ್ಡ್ 2025 ರಲ್ಲಿ ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗದಲ್ಲಿ Best MLA ಅವಾರ್ಡ್ ಪಡೆದ ತಾಲೂಕಿನ ಜನ ಮೆಚ್ಚಿದ ನಾಯಕ, ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರವರನ್ನು ಕುತ್ಯಾರು ಫ್ರೆಂಡ್ಸ್ ಬೆಳ್ತಂಗಡಿ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರಶಾಂತ್ ಎಂ ಪಾರೆಂಕಿ, ಪ್ರಕಾಶ್ ಆಚಾರ್ಯ ,ಉಮೇಶ್ ಕುಲಾಲ್,, ಶರತ್ ಕುಮಾರ್, ಗಣೇಶ್ ಲಾಯಿಲ, ಅರವಿಂದ ಲಾಯಿಲ, ಕರುಣಾಕರ , ಪವನ್, ಅಭಿಲಾಷ್, ಚಂದ್ರರಾಜ್, ಚೇತನ್ ಶೆಟ್ಟಿ, ಸಂಜೀವ, ಕೃಷ್ಣ ಭಟ್, ದಿಗಂತ್ ಉಪಸ್ಥಿತರಿದ್ದರು.








