ಬೆಳ್ತಂಗಡಿ: ಕರ್ನಾಟಕ ಹೆಮ್ಮೆಯ ಸುದ್ದಿ ವಾಹಿನಿ ಕರ್ನಾಟಕ ಟಿವಿ ಬಳಗದ ವತಿಯಿಂದ ಕರ್ನಾಟಕ ಟಿವಿ ಲೀಡರ್ 2025 ಕರಾವಳಿ ಮತ್ತು ಮದ್ಯ ಕರ್ನಾಟಕ ವಿಭಾಗದ ಉತ್ತಮ ಶಾಸಕ ಎoದು ಪುರಸ್ಕೃತರಾದ ಶಾಸಕ ಹರೀಶ್ ಪೂoಜಾರನ್ನು ಪಾರೆoಕಿ ಬಿಜೆಪಿ ಶಕ್ತಿ ಕೇಂದ್ರ ಬೂತ್ ಸಮಿತಿಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹಾರಬೆ ಶ್ರೀ ದುಗಲಾಯ ಗುಳಿಗೆ ನೇಮೋತ್ಸವ ಸಮಿತಿ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ, ಪ್ರಧಾನ ಕಾರ್ಯದರ್ಶಿ ಮಹೇಶ್, ಕೋಶಾಧಿಕಾರಿ ಪ್ರಮೀಳಾ ಉಮೇಶ್, ಹರಿಣಾಕ್ಷಿ, ಹಿರಿಯರಾದ ಜಯಂತಿ ಹಾರಬೆ ಮತ್ತಿತರರು ಉಪಸ್ಥಿತರಿದ್ದರು.













