ಬೆಳ್ತಂಗಡಿ: ಇಲ್ಲಿಯ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಪ್ರಧಾನ ಶಾಖೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಧ್ವಜಾರೋಹಣದೊಂದಿಗೆ ಆಚರಿಸಲಾಯಿತು.
ಮುಖ್ಯಪ್ರಬಂಧಕರಾದ ಶೈಲೇಶ್ ಸುರೇಶ್ ನಾಯ್ಕ್ ಧ್ವಜಾರೋಹಣ ನೇರವೇರಿಸಿದರು. ಶೀನ ನಾಯ್ಕ್, ಸ್ವಸ್ತಿಕಾ ಕುಲಮರ್ವ, ಮೋಹನ್ ಕೆ.ಹೆಚ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.












